ಚಿತ್ರಗಳಲ್ಲಿ: ತಾರೆಗಳ ಜತೆಯಲ್ಲಿ ಲತಾ ಮಂಗೇಶ್ಕರ್ ಗೆ ಪ್ರಶಸ್ತಿ
ಬೆಂಗಳೂರು, ಅ. 20: ಹಿಂದಿ ಚಿತ್ರರಂಗದ ಜನಪ್ರಿಯ ಚಿತ್ರಕರ್ಮಿ ದಿವಂಗತ ಯಶ್ ಛೋಪ್ರಾ ಹೆಸರಿನ ಚೊಚ್ಚಲ ಪ್ರಶಸ್ತಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂದಿದೆ. ಮುಂಬೈನ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಲತಾ ಮಂಗೇಶ್ವರ್ ಆವರಿಗೆ ಪ್ರದಾನ ಮಾಡಿದರು.
ಈ ಸಮಾರಂಭದಲ್ಲಿ ಯಶ್ ಛೋಪ್ರಾ ಅವರ ಪತ್ನಿ ಪಮೇಲಾ, ಕೇಂದ್ರ ಕೈಗಾರಿಕಾ ಸಚಿವ ಪ್ರಫುಲ್ ಪಟೇಲ್, ಅನಿಲ್ ಕಪೂರ್, ಹೇಮ ಮಾಲಿನಿ, ಸಿಮಿ ಗರೆವಾಲ್, ಟಿ ಸುಬ್ಬಿರಾಮಿ ರೆಡ್ಡಿ, ಸುಭಾಷ್ ಘಾಯ್, ಬೋನಿ ಕಪೂರ್, ಶ್ರೀದೇವಿ, ಅಕ್ಷಯ್ ಕುಮಾರ್, ರಾಣಿ ಮುಖರ್ಜಿ, ಅಲ್ಕಾ ಯಾಜ್ಞಿಕ್ ಮುಂತಾದವರು ಉಪಸ್ಥಿತರಿದ್ದರು.
ಉಳಿದಂತೆ ನವದೆಹಲಿಯಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು 'ವಾಕ್ ಫಾರ್ ಹೆಲ್ತ್' ವಾಕಾಥಾನ್ ಗೆ ಚಾಲನೆ ನೀಡಿದರು. ಮೋಟೋಜಿಪಿ ಕ್ರೀಡೆಯಲ್ಲಿ ಪ್ರಶಸ್ತಿ ಗೆದ್ದವರ ಸಂಭ್ರಮ, ಜಾರಿ ಬಿದ್ದವರ ನೋವು, ಬೆಲ್ಜಿಯಂನಲ್ಲಿ ಪ್ಯಾರಾಚ್ಯೂಟ್ ದುರಂತ, ಜೋಧಪುರದಲ್ಲಿ ದೀಪಾವಳಿಗಾಗಿ ಮಡಿಕೆ ತಯಾರಿ, ಕೊಯಮತ್ತೂರಿನಲ್ಲಿ ಶ್ರೀಲಂಕಾ ವಿರುದ್ಧ ಪ್ರತಿಭಟನೆ, ಮುಂಬೈನ ಸುಂದರ ಕಟ್ಟಡ, ಕುಲ್ಲು ಉತ್ಸವ, ಜಲಮಯವಾದ ಹೌರಾ ಮುಂದಿನ ಚಿತ್ರಗಳಿವೆ ತಪ್ಪದೇ ನೋಡಿ...

ಲತಾ ಮಂಗೇಶ್ಕರ್ ಗೆ ಪ್ರಶಸ್ತಿ
ಹಿಂದಿ ಚಿತ್ರರಂಗದ ಜನಪ್ರಿಯ ಚಿತ್ರಕರ್ಮಿ ದಿವಂಗತ ಯಶ್ ಛೋಪ್ರಾ ಹೆಸರಿನ ಚೊಚ್ಚಲ ಪ್ರಶಸ್ತಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂದಿದೆ.

ಆಸ್ಟ್ರೇಲಿಯನ್ ಮೋಟೊಜಿಪಿ
ಫಿಲಿಫ್ ಐಲ್ಯಾಂಡ್ : ಪೋರ್ಚುಗಲ್ ನ ಮಿಗ್ಯುಯಲ್ ಒಲಿವಿರಾ ಭಾನುವಾರ ರೇಸ್ ನಡುವೆ ಪಲ್ಟಿ ಹೊಡೆದು ಬಿದ್ದಿದು ಹೀಗೆ

ಆಸ್ಟ್ರೇಲಿಯನ್ ಮೋಟೊಜಿಪಿ
ಫಿಲಿಫ್ ಐಲ್ಯಾಂಡ್ : ಆಸ್ಟ್ರೇಲಿಯನ್ ಮೋಟೊಜಿಪಿ ಗೆದ್ದು ಜಿಗಿದಿರುವ ಸ್ಪೇನಿನ ಜೆ ಲಾರೆನ್ಜೊ ಎಡಭಾಗದ ಸ್ಪೇನಿನ ಡ್ಯಾನಿ ಪೆಡ್ರೋಸಾ ಹಾಗೂ ಬಲಭಾಗದಲ್ಲಿ ಮಾಜಿ ಚಾಂಪಿಯನ್ ಇಟಲಿಯ ವಾಲೆಂಟಿನೋ ರೊಸ್ಸಿ

ಕೊಯಮತ್ತೂರಿನಲ್ಲಿ
2013ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶ್ರೀಲಂಕಾ ಪಾಲ್ಗೊಳ್ಳದಂತೆ ತಡೆಗಟ್ಟಬೇಕು ಎಂದು ಅನೇಕ ರಾಜಕೀಯ ಸಂಘಟನೆಗಳು ಮಾನವ ಸರಪಳಿ ರಚಿಸಿಕೊಂಡು ಪ್ರತಿಭಟನೆ ನಡೆಸಿದರು.

ದೆಹಲಿಯಲ್ಲಿ ಸಾನಿಯಾ
ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು 'ವಾಕ್ ಫಾರ್ ಹೆಲ್ತ್' ವಾಕಾಥಾನ್ ಗೆ ಚಾಲನೆ ನೀಡಿದರು. PTI Photo by Shrish Shete

ಹೌರಾದಲ್ಲಿ
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉದಯನಾರಾಯಣಪುರದಲ್ಲಿ ಪ್ರವಾಹದ ನಡುವೆ ಮಕ್ಕಳ ಪ್ರಯಾಣ

ದೆಹಲಿಯಲ್ಲಿ ಸಾನಿಯಾ
ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು 'ವಾಕ್ ಫಾರ್ ಹೆಲ್ತ್' ವಾಕಾಥಾನ್ ಗೆ ಚಾಲನೆ ನೀಡಿದರು. PTI Photo by Shrish Shete

ಜೋಧಪುರದಲ್ಲಿ
ಜೋಧಪುರದಲ್ಲಿ ದೀಪಾವಳಿಗಾಗಿ ಮಡಿಕೆ ತಯಾರಿ ಜೋರಾಗಿ ನಡೆದಿದೆ

ಬೆಲ್ಜಿಯಂನಲ್ಲಿ
Marchovelette : ಸ್ಕೈ ಡೈವಿಂಗ್ ಮಾಡಲು ಹೊರಟ ಸಾಹಸಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನ ಮಾರ್ಗ ಮಧ್ಯದಲ್ಲಿ ಅಪಘಾತಕ್ಕೀಡಾ ನೆಲಕ್ಕುರುಳಿದೆ. ವಿಮಾನದಲ್ಲಿದ್ದ ಎಲ್ಲಾ 11 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications