ಚಿತ್ರಗಳಲ್ಲಿ: ಸೆನ್ಸೆಕ್ಸ್ ಜಿಗಿತ, ಪ್ರಧಾನಿ ಸಿಂಗ್ ಪ್ರಾರ್ಥನೆ
ಬೆಂಗಳೂರು, ಮೇ.13: ಮತದಾನೋತ್ತರ ಚುನಾವಣಾ ಸಮೀಕ್ಷೆಗಳ ಪ್ರಕಾರ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಸುದ್ದಿ ಪ್ರಕಟವಾಗಿದೆ. ಇದರಿಂದ ದೇಶದ ಷೇರುಪೇಟೆಯಲ್ಲಿ ಸಂಚಲನ ಉಂಟಾಗಿದ್ದರೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸಚಿವಾಲಯದ ಸದಸ್ಯರಿಗೆ ವಿದಾಯ ಹೇಳಿದ್ದಾರೆ.
ಮುಂಬೈನಲ್ಲಿ ಷೇರು ಮಾರುಕಟ್ಟೆ ಸೋಮವಾರದಂತೆ ಮಂಗಳವಾರ ಬೆಳಗ್ಗೆ ಕೂಡಾ ವಹಿವಾಟಿನಲ್ಲಿ ಚೇತರಿಕೆ ಕಂಡುಕೊಂಡಿದೆ. ಬೆಳಗ್ಗೆ ಬಿಎಸ್ ಇನಲ್ಲಿ 23,921.91 ಅಂಕಗಳ ಮಟ್ಟಕ್ಕೇರಿತ್ತು. ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಕೂಡ ಇದೇ ವೇಳೆ ಇದೇ ಮೊದಲ ಬಾರಿಗೆಂಬಂತೆ 7,100ರ ಮಟ್ಟ ವನ್ನು ದಾಟಿ 7,116.20 ಅಂಕಗಳಲ್ಲಿ ಸ್ಥಿತವಾಗಿರುವುದು ದಾಖಲೆಯಾಗಿದೆ.
ಮೋದಿ ನೇತೃತ್ವದ ಮಾರುಕಟ್ಟೆ ಸ್ನೇಹಿ ಮತ್ತು ಆರ್ಥಿಕಾಭಿವೃದ್ಧಿ ಸಾಧನೆಯ ಸಂಕಲ್ಪ ಹೊಂದಿರುವ ಎನ್ ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವಾಸನೆ ಹಿಡಿದಿರುವ ಶೇರು ಮಾರುಕಟ್ಟೆಗಳು ಕಳೆದ ಕೆಲವು ದಿನಗಳಿಂದಲೇ ಭಾರಿ ಏರುಗತಿಯಲ್ಲಿ ತೊಡಗಿವೆ.
ಇತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ 110 ಖಾಸಗಿ ಸಿಬ್ಬಂದಿಗಳು ಹಾಗೂ ಪ್ರಧಾನಿ ಸಚಿವಾಲಯದ 400ಕ್ಕೂ ಅಧಿಕ ಸಿಬ್ಬಂದಿಗಳಿಗೆ ಗುಡ್ ಬೈ ಹೇಳಿದ್ದಾರೆ. ಪ್ರಧಾನಿ ಸಿಂಗ್ ಅವರ ಇನ್ನಷ್ಟು ಚಿತ್ರಗಳು, ಬಿಎಸ್ ಇ ಸಿಬ್ಬಂದಿ ಚಿತ್ರಗಳು ಇಲ್ಲಿವೆ ನೋಡಿ...

ಬಿಎಸ್ ಇ, ಎನ್ಎಸ್ ಇ ಸೂಚ್ಯಂಕ ಏರಿಕೆ
ಮುಂಬೈನಲ್ಲಿ ಷೇರು ಮಾರುಕಟ್ಟೆ ಸೋಮವಾರದಂತೆ ಮಂಗಳವಾರ ಬೆಳಗ್ಗೆ ಕೂಡಾ ವಹಿವಾಟಿನಲ್ಲಿ ಚೇತರಿಕೆ ಕಂಡುಕೊಂಡಿದೆ.

ಪ್ರಧಾನಿ ಮನಮೋಹನ್ ಸಿಂಗ್ ಪ್ರಾರ್ಥನೆ
ಇತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಬ್ಬಂದಿಗಳಿಗೆ ವಿದಾಯ ಹೇಳುವುದ್ದಕ್ಕೂ ಮುನ್ನ ಫಕ್ರುದ್ದೀನ್ ಅಲಿ ಅಹ್ಮದ್ ಮಾಜಿ ಅಧ್ಯಕ್ಷ ಮಜರ್ ಜತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು

ಭೋಪಾಲ್ ನಲ್ಲಿ ಸೆನ್ಸೆಕ್ಸ್ ಜಿಗಿತ ಸಂಭ್ರಮ
ಭೋಪಾಲ್ ನಲ್ಲಿ ಸೆನ್ಸೆಕ್ಸ್ ಜಿಗಿತ(24000 ಅಂಕ)ಸಂಭ್ರಮಾಚರಣೆಯಲ್ಲಿ ತೊಡಗಿರುವ ಬಂಡವಾಳ ಹೂಡಿಕೆದಾರರು

ಛಾದರ್ ಹೊದೆಸಿದ ಪ್ರಧಾನಿ
ಫಕ್ರುದ್ದೀನ್ ಅಲಿ ಅಹ್ಮದ್ ಜತೆ ಸಮಾಧಿಗೆ ಪವಿತ್ರ ಛಾದರ್ ಹೊದೆಸಿದ ಪ್ರಧಾನಿ

ನಿಫ್ಟಿ ಕೂಡ ದಾಖಲೆ ಪ್ರಮಾಣದಲ್ಲಿ ಏರಿಕೆ
ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಕೂಡ ಇದೇ ವೇಳೆ ಇದೇ ಮೊದಲ ಬಾರಿಗೆಂಬಂತೆ 7,100ರ ಮಟ್ಟ ವನ್ನು ದಾಟಿ 7,116.20 ಅಂಕಗಳಲ್ಲಿ ಸ್ಥಿತವಾಗಿರುವುದು ದಾಖಲೆಯಾಗಿದೆ.

ಪ್ರಧಾನಿ ಮನಮೋಹನ್ ಹೊಸ ನಿವಾಸ
ಪ್ರಧಾನಿ ಮನಮೋಹನ್ ಸಿಂಗ್ ಅವರ ಹೊಸ ವಿಳಾಸ ಹೀಗಿದೆ ನಂ.3 ನೆಹರೂ ಮಾರ್ಗ, ನವದೆಹಲಿ. ಹೊಸ ಮನೆಯನ್ನು ಸಿದ್ದತೆಗೊಳಿಸುವಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. PTI Photo by Subhav Shukla

ಸಚಿವಾಲಯದ ಸದಸ್ಯರಿಗೆ ವಿದಾಯ
ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ 110 ಖಾಸಗಿ ಸಿಬ್ಬಂದಿಗಳು ಹಾಗೂ ಪ್ರಧಾನಿ ಸಚಿವಾಲಯದ 400ಕ್ಕೂ ಅಧಿಕ ಸಿಬ್ಬಂದಿಗಳಿಗೆ ಗುಡ್ ಬೈ ಹೇಳಿದ್ದಾರೆ
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications