No-Confidence Motion LIVE: ನರೇಂದ್ರ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ
ನವದೆಹಲಿ, ಜುಲೈ 26: 2003ರ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಬುಧವಾರ (ಜುಲೈ 26) ಅವಿಶ್ವಾಸ ನಿರ್ಣಯ ಮಂಡನೆ ಆಗಿದೆ. ಕೇಂದ್ರದ ಮೋದಿ ಸರ್ಕಾರದ ದುರಹಂಕಾರವನ್ನು ಮುರಿಯಲು ಮತ್ತು ಮಣಿಪುರದ ಬಗ್ಗೆ ಮಾತನಾಡುವಂತೆ ಮಾಡಲು ಕೊನೆಯ ಅಸ್ತ್ರವನ್ನಾಗಿ ಇದನ್ನು ಬಳಸುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸುತ್ತೇವೆ ಎಂದು ವಿಪಕ್ಷಗಳು ಹೇಳಿವೆ. ಅವಿಶ್ವಾಸ ಗೊತ್ತುವಳಿಯ ನಡಾವಳಿಯ ಲೈವ್ ಅನ್ನು ಈ ಪುಟದಲ್ಲಿ ನೀಡಲಾಗುವುದು.

ಸದನ ಸೋಮವಾರಕ್ಕೆ ಮುಂದೂಡಿಕೆ
ಸದನ ಮುಂದೂಡಿಕೆ
ಮೈತ್ರಿಕೂಟದ ಸದಸ್ಯರ ಪ್ರತಿಭಟನೆ
#WATCH | MPs of the I.N.D.I.A alliance protest outside Parliament demanding PM Modi's statement on the Manipur in House. pic.twitter.com/qivsVV3wPu
— ANI (@ANI) July 28, 2023
ಕಾಂಗ್ರೆಸ್ ನಾಯಕ ಮಣಿಕಾಮ್ ಠಾಗೋರ್
ಮಣಿಪುರದ ವಿಚಾರದಲ್ಲಿ ಪ್ರಧಾನಿ ಹೇಳಿಕೆ ನೀಡಲೇಬೇಕು
ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023ಗೆ ರಾಜ್ಯಸಭೆಯಲ್ಲಿ ಆಂಗೀಕಾರ
ಲೋಕಸಭೆಯಲ್ಲಿ ಜನ ವಿಶ್ವಾಸ್ ಮಸೂದೆ ಮಂಡನೆ
'ಸಂಸತ್ತಿನಲ್ಲಿ ಮಾತಿಲ್ಲ, ಆದರೆ ರಾಜಸ್ಥಾನದಲ್ಲಿ ರಾಜಕೀಯ ಮಾತಾಡುತ್ತಾರೆ': ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಪ್ರಲ್ಹಾದ್ ಜೋಶಿ ಮಸೂದೆ ಮಂಡನೆ
Team of INDIA alliance MPs to visit Manipur on July 29, 30
— ANI Digital (@ani_digital) July 27, 2023
Read @ANI Story | https://t.co/cn3S7IUQaA#Opposition #Manipur pic.twitter.com/epWiSdMKPq
ಮೋದಿ ಸರ್ಕಾರ ಅಧಿಕಾರದಲ್ಲಿ ಇರಬಾರದು
'ರಾಷ್ಟ್ರೀಯ ಹಿತಾಸಕ್ತಿ ಬಂದಾಗ ರಾಜಕೀಯವನ್ನು ಬದಿಗಿರಿಸಿ' ಜೈಶಂಕರ್
#WATCH | EAM Dr S Jaishankar says, "...I wanted to inform the House of the developments made in the past month. You saw a very successful visit of the PM to the US...I felt bad that the Opposition was not ready to listen. It seemed that they wanted to criticise any and every… pic.twitter.com/wFNexGv6go
— ANI (@ANI) July 27, 2023
ವಿರೋಧ ಪಕ್ಷದ ಕಪ್ಪು ಬಟ್ಟೆ ಬಗ್ಗೆ ಪಿಯೂಷ್ ಗೋಯಲ್ ಕಿಡಿ
ಪ್ರತಿಪಕ್ಷಗಳು ಕೂಗುತ್ತಿರುವ ಕೆಲವು ಘೋಷಣೆಗಳು
ಸದನ ಮತ್ತೆ ಮುಂದೂಡಿಕೆ
ಮಣಿಪುರಕ್ಕೆ ಬೆಂಕಿ ಹಚ್ಚಿಲು ರಾಹುಲ್ ಗಾಂಧಿಯೇ ಕಾರಣ- ಸ್ಮೃತಿ ಇರಾನಿ
When will you have the guts to discuss Rajasthan,
— BJP (@BJP4India) July 26, 2023
When will you have the guts to discuss Chhattisgarh,
When will you have the courage to talk about what's happening in Bihar,
When will you have the courage to talk about the Red Diary... pic.twitter.com/reDcgZhcrT
ಗೃಹಸಚಿವ ಅಮಿತ್ ಶಾ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ!
'Jhooth bole...'ಆಮ್ ಆದ್ಮಿ ಸಂಸದರ ತಲೆಗೆ ಹೊಡೆದ ಕಾಗೆ!
Lok Sabha adjourned till 11 am tomorrow, 27th July 2023. pic.twitter.com/U4q7fUwfQ8
— ANI (@ANI) July 26, 2023
#WATCH via ANI Multimedia | PM Modi’s prediction 5 years back of a ‘No Confidence Motion’ against NDA govt, comes true!https://t.co/XGvcq2HVl7
— ANI (@ANI) July 26, 2023
ಈವರೆಗೆ 27 ಬಾರಿ ಅವಿಶ್ವಾಸ ನಿರ್ಣಯ ಮಂಡನೆ

ಅಮಿತ್ ಶಾಗೆ ಪತ್ರ ಬರೆದ ಖರ್ಗೆ
ಸಂಸತ್ತಿನ ಹೊರಗೆ ಕಾಂಗ್ರೆಸ್ ಸಂಸದರ ಪ್ರತಿಭಟನೆ
VIDEO | Congress MPs stage protest outside the Parliament, demanding a Rs 20,000-crore special package for flood-hit Punjab. pic.twitter.com/nGUMZtPo77
— Press Trust of India (@PTI_News) July 26, 2023
ಅವಿಶ್ವಾಸ ನಿರ್ಣಯಕ್ಕೆ ಸ್ಪೀಕರ್ ಅನುಮತಿ
ಎಲ್ಲಾ ಪಕ್ಷದ ನಾಯಕರ ಜೊತೆಗೆ ಚರ್ಚೆ
ಪ್ರಧಾನಿ ಮೋದಿಯ ಹಳೆಯ ವಿಡಿಯೋ ವೈರಲ್
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ















Click it and Unblock the Notifications