ನನ್ನ ವಿರುದ್ಧ ಮತ್ತೊಂದು ಕೇಸ್ ಹಾಕಿ: ಮೋದಿ
ಕೋಲ್ಕತ್ತಾ, ಮೇ.4:: ತನ್ನ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡಿದ ಚುನಾವಣಾ ಆಯೋಗದ ವಿರುದ್ಧವೇ ಮೋದಿ ಈಗ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದೆ. ಇಲ್ಲಿಯೂ ಆಯೋಗವಿದ್ದರೂ ಇನ್ನು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಚುನಾವಣಾ ಆಯೋಗವನ್ನೇ ಪ್ರಶ್ನಿಸಿದ್ದಾರೆ.ಒಂದು ವೇಳೆ ನನ್ನ ಈ ಹೇಳಿಕೆ ಸರಿಯಿಲ್ಲದಿದ್ದಲ್ಲಿ ನನ್ನ ವಿರುದ್ಧ ಮತ್ತೊಂದು ಕೇಸ್ ಹಾಕಿ ಎಂದು ಚುನಾವಾಣಾ ಆಯೋಗಕ್ಕೆ ಮೋದಿ ಸವಾಲು ಏಸೆದಿದ್ದಾರೆ.[ನರೇಂದ್ರ ಮೋದಿ ವಿರುದ್ಧ ಎಫ್ಐಆರ್ ದಾಖಲು]
ನರೇಂದ್ರ ಮೋದಿ ಪುಸ್ತಕದ ಹುಲಿ ಎಂದು ಲೇವಡಿ ಮಾಡಿದ್ದ ಮಮತಾ ಬ್ಯಾನರ್ಜಿಗೆ ಹೇಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ದೆಹಲಿಯ ಗದ್ದುಗೆ ಅಧಿಕಾರವನ್ನು ನೀಡಿ. ನಂತರ ನನ್ನ ಮತ್ತು ದೀದಿ ನಡುವಿನ ಸ್ಪರ್ಧೆಯಲ್ಲಿ ಬಂಗಾಳದ ನಿಜವಾದ ಹುಲಿ ಯಾರು ಎಂಬುದನ್ನು ನೋಡಿ ಎಂದು ಬಂಗಾಳದ ಜನತೆಗೆ ಕರೆ ನೀಡಿದರು.

ಚಿಟ್ ಫಂಡ್ ಹಗರಣದಲ್ಲಿ ಲಕ್ಷಾಂತರ ಜನ ಹಣ ಕಳೆದುಕೊಂಡರೂ ಸರ್ಕಾರ ಮೌನವಾಗಿದೆ. ಈ ಹಗರಣದಲ್ಲಿ ಭಾಗಿಯಾದವರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ನಿಜವಾದ ಹುಲಿಯಾದವರು ಈ ಹಗರಣದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕಿತ್ತು ಎಂದು ಎಂದು ಮಮತಾ ಬ್ಯಾನರ್ಜಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.[ಮೋದಿ ಬೆಂಬಲಿಸಿದ ಭೈರಪ್ಪ, ಯುಆರ್ಎ ಏನಂದ್ರಪ್ಪ]
ಯುಪಿಎ ಅವಧಿಯಲ್ಲಿ ಭಾರತ scam ದೇಶವೆಂದು ಪ್ರಖ್ಯಾತಿಯಾಗಿದೆ. ಬಿಜಿಪಿಗೆ ಅಧಿಕಾರ ನೀಡಿದ್ದಲ್ಲಿ ದೇಶವನ್ನು skill developed ದೇಶವನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಮೋದಿ ಅಶ್ವಾಸನೆ ನೀಡಿದರು.
A real tiger will never save scamsters: Narendra Modi in Bankura
— narendramodi_in (@narendramodi_in) May 4, 2014 Congress, Left and Didi have all been together. In UPA 1 & 2 all were together. Then why this drama in Bengal: Narendra Modi in Bankura
— narendramodi_in (@narendramodi_in) May 4, 2014 Didi what happened in the recruitment of teachers? Was there a scam or not. People want to know: Narendra Modi https://t.co/6BkZVR3mC7
— narendramodi_in (@narendramodi_in) May 4, 2014 -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications