ಜಿಯೋದಲ್ಲಿ U2, ರಹಮಾನ್ ಜೋಡಿಯ "ಅಹಿಂಸಾ" ಲೈವ್ ಸ್ಟ್ರೀಮ್
ಮುಂಬೈ, ನವೆಂಬರ್ 24: U2 ಬ್ಯಾಂಡ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದೆ. ಯು2 ಭೇಟಿಯನ್ನು ಸ್ಮರಣಿಯವಾಗಿಸಲು ಮಾದಕ ಸಂಯೋಜಕ ಎ.ಆರ್. ರಹಮಾನ್ ಕಂಪೋಸ್ ಮಾಡಿರುವ 'ಅಹಿಂಸಾʼ ಶೀರ್ಷಿಕೆಯ ಹೊಸ ಟ್ರ್ಯಾಕ್ ಬಿಡುಗಡೆ ಮಾಡುತ್ತಿದ್ದಾರೆ. ಈ ಟ್ರ್ಯಾಕ್ ಎಕ್ಸ್ಕ್ಲೂಸಿವ್ ಆಗಿ ಜಿಯೋ ಸಾವನ್ ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ.
ಜಾಗತಿಕವಾಗಿ ಸಾಕಷ್ಟು ಪ್ರಶಸ್ತಿಗಳಿಗೆ ಪಾತ್ರವಾಗಿರುವ ಜಿಯೋ ಸಾವನ್ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ತನ್ನ ಬಳಕೆದಾರರಿಗೆ 50 ದಶಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಕೇಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಬಾರಿ ಜಿಯೋ ಸಾವನ್ ತನ್ನ ಬಳಕೆದಾರರಿಗೆ ಎಕ್ಸ್ಕ್ಲೂಸಿವ್ ಆಗಿ ಅಹಿಂಸಾ ಹಾಡನ್ನು ಕೇಳುವ ಅವಕಾಶ ಮಾಡಿಕೊಡುತ್ತಿದೆ.
ಇತ್ತೀಚಿನ ವಿಶ್ವ ಸಂಗೀತವನ್ನು ಪ್ರಸ್ತುತಪಡಿಸುವ ಆಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಆಗಿರುವ ಜಿಯೋ ಸಾವನ್ ಈ ಹಾಡಿನ ಮೂಲಕ ಭಾರತೀಯರಿಗೆ ಹೊಸ ಅನುಭವನ್ನು ನೀಡುತ್ತಿದೆ.
ಸಂಗೀತವು ಸಂಸ್ಕೃತಿಯಾಗಿದೆ - ಇದು ಜನರ ಮನಸ್ಥಿತಿಗಳನ್ನು ರೂಪಿಸಲು ಕಲೆ, ಕ್ರಿಯೆ, ಸಕಾರಾತ್ಮಕ ಬದಲಾವಣೆ ತರಲು ಅವಶ್ಯವಾಗಿದೆ. ಉತ್ತಮ ಸಂಗೀತ ಯಾವಾಗಲೂ ನಿಜವಾದ ಸಂದೇಶವನ್ನು ಹೊಂದಿರುತ್ತದೆ. ಉತ್ತಮ ಸಂಗೀತವನ್ನು ಜನರಿಗೆ ತಲುಪಿಸಲು ಸಂಗೀತದ ಭರವಸೆಯ ಹೆಚ್ಚಿಸಲು ಜಿಯೋ ಸಾವನ್ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ, ಅದರ ಭಾಗವಾಗಿ ಅಹಿಂಸಾ ಹಾಡನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ.

- ಅಹಿಂಸೆ ಸಂಸ್ಕೃತ ಪದವಾಗಿದ್ದು, ಭಾರತದ ಆಧ್ಯಾತ್ಮಿಕ ವೈವಿಧ್ಯತೆಯನ್ನು ತೋರಿಸುತ್ತದೆ, 15 ಡಿಸೆಂಬರ್ 2019 ರಂದು ಮುಂಬೈನಲ್ಲಿ ದಿ ಜೋಶುವಾ ಟ್ರೀ ಟೂರ್ ಆಗಮನವಾಗಲಿದ್ದು, ಈ ಹಿನ್ನಲೆಯಲ್ಲಿ ಎ.ಆರ್. ರಹಮಾನ್ ಈ ಹಾಡನ್ನು ಕಂಪೋಸ್ ಮಾಡಿದ್ದಾರೆ. ಈ ಹಾಡು ಲಾಂಚ್ ಆಗುವ ಮುನ್ನವೇ ಜಿಯೋದಲ್ಲಿ ಬಳಕೆಗೆ ಲಭ್ಯವಿರಲಿದೆ.
ವಿಶ್ವದ ಎರಡು ದೊಡ್ಡ ಕಲಾವಿದರಾದ U2 ಮತ್ತು ಎ.ಆರ್. ರಹಮಾನ್, ದಕ್ಷಿಣ ಏಷ್ಯಾದ ಸಂಗೀತ ಮತ್ತು ಕಲಾವಿದರಿಗೆ ಅತಿದೊಡ್ಡ ವೇದಿಕೆಯಾದ ಸಂಗೀತ ಸ್ಟ್ರೀಮಿಂಗ್ ಸೇವೆ ಮತ್ತು ಅಭಿವೃದ್ಧಿ ಜಿಯೋ ಸಾವನ್ ಜೊತೆಗೂಡಿ, 'ಅಹಿಂಸಾʼ ರೂಪಿಸಿದ್ದಾರೆ. ಈ ಮೂಲಕ ಭಾರತದಾದ್ಯಂತ ಹೊಸ ಮತ್ತು ಹಳೆಯ ಅಭಿಮಾನಿಗಳಿಗೆ ಹೊಚ್ಚ ಹೊಸ ಸಂಗೀತವನ್ನು ತರುತ್ತಿದ್ದಾರೆ.
ಜಿಯೋ ಸಾವನ್ ನಲ್ಲಿ ಸ್ಥಳೀಯ ಭಾರತೀಯ ಕಲಾವಿದರು ರೀಮಿಕ್ಸ್ ಮಾಡಿದ ಹಾಡುಗಳು ಸೇರಿಂದಂತೆ ಇತರ ವ್ಯಾಪಕ ಶ್ರೇಣಿತ ಹಾಡುಗಳನ್ನು ಕೇಳಬಹುದಾಗಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್












Click it and Unblock the Notifications