2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ

ಜ.14- ಈದ್ ಮಿಲಾದ್, ಜ.15- ಸಂಕ್ರಾಂತಿ, ಫೆ.27- ಶಿವರಾತ್ರಿ, ಮಾ.31- ಯುಗಾದಿ, ಏ.14- ಅಂಬೇಡ್ಕರ್ ಜಯಂತಿ, ಏ.18- ಗುಡ್ ಫ್ರೈಡೆ, ಮೇ 1- ಕಾರ್ಮಿಕ ದಿನಾಚರಣೆ, ಮೇ 2- ಬಸವ ಜಯಂತಿ, ಜು.29- ರಂಜಾನ್, ಆ.15- ಸ್ವಾತಂತ್ರ್ಯ ದಿನಾಚರಣೆ, ಆ.29- ಗಣೇಶ ಚೌತುರ್ಥಿ, ಸೆ.24- ಮಹಾಲಯ ಅಮವಾಸ್ಯೆ, ಅ.2- ಗಾಂಧಿ ಜಯಂತಿ, ಅ.3- ಆಯುಧ ಪೂಜೆ, ಅ.4- ವಿಜಯ ದಶಮಿ, ಅ.8- ವಾಲ್ಮೀಕಿ ಜಯಂತಿ, ಅ.22- ನರಕ ಚತುರ್ದಶಿ, ಅ.24- ದೀಪಾವಳಿ, ನ.1- ರಾಜ್ಯೋತ್ಸವ, ನ.4- ಮೊಹರಂ, ನ.8- ಕನಕದಾಸ ಜಯಂತಿ, ಡಿ.25- ಕ್ರಿಸ್ಮಸ್ ರಜಾದಿನಗಳಾಗಿವೆ.
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ 26-01-2014 ಗಣರಾಜ್ಯೋತ್ಸವ, 13-04-2014 ಮಹಾವೀರ ಜಯಂತಿ, ಮತ್ತು 05-10-2014ರ ಬಕ್ರೀದ್, ರಜಾ ದಿನಗಳನ್ನೊಳಗೊಂಡಿರುವುದಿಲ್ಲ. ಆದ್ದರಿಂದ ಈ ಬಾರಿ ಸರ್ಕಾರಿ ನೌಕರರಿಗೆ ಮೂರು ರಜೆಗಳು ನಷ್ಟವಾಗಿವೆ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬರದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ದಿನಾಂಕ:18-10-2014 ಶನಿವಾರ ತುಲಾ ಸಂಕ್ರಮಣ ಆಚರಿಸಲು ಮತ್ತು ದಿನಾಂಕ:07-12-2014 ಭಾನುವಾರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
| 2014ರ ರಜಾಪಟ್ಟಿ ಹೀಗಿದೆ | |||
| ಕ್ರ. ಸಂ | ದಿನಾಂಕ | ವಾರ | ಸಾರ್ವತ್ರಿಕ ರಜಾ |
| 1 | 14-01-2014 | ಮಂಗಳವಾರ | ಈದ್ ಮಿಲಾದ್ |
| 2 | 15-01-2014 | ಬುಧವಾರ | ಸಂಕ್ರಾತಿ ಹಬ್ಬ |
| 3 | 27-02-2014 | ಗುರುವಾರ | ಮಹಾಶಿವರಾತ್ರಿ |
| 4 | 31-03-2014 | ಸೋಮವಾರ | ಚಂದ್ರಮಾನ ಯುಗಾದಿ |
| 5 | 14-04-2014 | ಸೋಮವಾರ | ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ |
| 6 | 18-04-2014 | ಶುಕ್ರವಾರ | ಗುಡ್ ಫ್ರೈಡೆ |
| 7 | 01-05-2014 | ಗುರುವಾರ | ಕಾರ್ಮಿಕ ದಿನಾಚರಣೆ |
| 8 | 02-05-2014 | ಶುಕ್ರವಾರ | ಬಸವಜಯಂತಿ |
| 9 | 29-07-2014 | ಮಂಗಳವಾರ | ಖುತುಬ್-ಎ-ರಂಜಾನ್ |
| 10 | 15-08-2014 | ಶುಕ್ರವಾರ | ಸ್ವಾತಂತ್ರ್ಯ ದಿನಾಚರಣೆ |
| 11 | 29-08-2014 | ಶುಕ್ರವಾರ | ವರಸಿದ್ಧಿ ವಿನಾಯಕ ವ್ರತ |
| 12 | 24-09-2014 | ಬುಧವಾರ | ಮಹಾಲಯ ಅಮವಾಸ್ಯೆ |
| 13 | 02-10-2014 | ಗುರುವಾರ | ಗಾಂಧೀ ಜಯಂತಿ |
| 14 | 03-10-2014 | ಶುಕ್ರವಾರ | ಮಹಾನವಮಿ ಆಯುಧಪೂಜೆ |
| 15 | 04-10-2014 | ಶನಿವಾರ | ವಿಜಯ ದಶಮಿ |
| 16 | 08-10-2014 | ಬುಧವಾರ | ಮಹರ್ಷಿ ವಾಲ್ಮೀಕಿ ಜಯಂತಿ |
| 17 | 22-10-2013 | ಬುಧವಾರ | ನರಕ ಚತುರ್ದಶಿ |
| 18 | 24-10-2014 | ಶುಕ್ರವಾರ | ದೀಪಾವಳಿ |
| 19 | 01-11-2014 | ಶನಿವಾರ | ಕನ್ನಡ ರಾಜ್ಯೋತ್ಸವ |
| 20 | 04-11-2014 | ಮಂಗಳವಾರ | ಮೊಹರಂ ಕಡೇ ದಿನ |
| 21 | 08-11-2014 | ಶನಿವಾರ | ಕನಕದಾಸ ಜಯಂತಿ |
| 22 | 25-12-2014 | ಗುರುವಾರ | ಕ್ರಿಸ್ಮಸ್ |
-
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ












Click it and Unblock the Notifications