ವಿಶ್ವ ಪರಿಸರ ದಿನದಂದು ಕನ್ನಡ ಕವಿಗಳ ’ಹಸಿರು ಸಿರಿಯ’ ಹಾಡುಗಳು
ಜೂನ್ 5, ವಿಶ್ವ ಪರಿಸರ ದಿನ ಪ್ರಯುಕ್ತ, ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿಧಾನ. ಪ್ರತಿ ವರ್ಷ ಯೂನೈಟೆಡ್ ನೇಶನ್ಸ್ ಅವರು ಒಂದು ವಿಷಯದ ಮೇಲೆ ವಿಶ್ವ ಪರಿಸರ ದಿನವನ್ನು ಆಚರಿಸುತ್ತಾರೆ.
2019ನೇ ಸಾಲಿನ ವಿಷಯ 'ವಾಯು ಮಾಲಿನ್ಯ'. ವಾಯು ಮಾಲಿನ್ಯ ವಿಚಾರವಾಗಿ ಕುರಿತು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಲು ಗ್ರೀನ್ ಪಾಥ್ ಹಾಗು ಐರಿಸ್ ಮೀಡಿಯಾ #EatToBeat ಎನ್ನುವ ಒಂದು ಸಂಗೀತ (ಈ ಹಸಿರು ಸಿರಿಯಲಿ) ಹಾಗು ಆಹಾರ ಉತ್ಸವವನ್ನು ಜೂನ್ 5 ರಂದು ಗ್ರೀನ್ ಪಾಥ್ ಹೋಟೆಲ್, ಮಲ್ಲೇಶ್ವರಂ ಆವರಣದಲ್ಲಿ ಹಮ್ಮಿಕೊಂಡಿದೆ. 'ಈ ಹಸಿರು ಸಿರಿಯಲಿ' ಎಂಬ ಸಂಗೀತೋತ್ಸವದಲ್ಲಿ ಅಂಜಲಿ ಹಳಿಯಾಳ್, ರಾಜಶೇಖರ್ ನುಲಿ ಹಾಗು ತಂಡದವರು ಹಾಡಲಿದ್ದಾರೆ.

ಸಂಜೆ 6.30 ರಿಂದ 9 ಘಂಟೆಯ ವರೆಗೆ ನಡೆಯುಲಿರುವ ಈ ಕಾರ್ಯಕ್ರಮದಲ್ಲಿ ಪ್ರಕೃತಿಗೆ ಸಂಬಂಧ ಪಟ್ಟ ಹಾಗು ಕನ್ನಡದ ಕವಿಗಳ ರಚನೆಯ ಜನಪ್ರಿಯ ಭಾವಗೀತೆಗಳನ್ನು ಪ್ರಸ್ತುತ ಪಡಿಸುತ್ತಾರೆ.
ಮಧು ಬನದ ಜಾಡಿನಲ್ಲಿ (ದೊಡ್ಡರಂಗೇಗೌಡರು), ಈ ಬಾನು ಈ ಚುಕ್ಕಿ (ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟರು), ಮುಗಿಅಲ್ ಮಾರಿಗೆ (ಬೇಂದ್ರೆ), ಈ ಘಳಿಗೆಯೇ ಮೈತಾಳೀತೋ (ನಿಸಾರ್ ಅಹಮದ್), ಗಿಡ ಮರವೆಲ್ಲಾ ಹೀಗೆ ಇರಲಿ (ಶಿವಾನಂದ್ ಬೇಕಲ್), ದೋಣಿ ಸಾಗಲಿ ಮುಂದೆ ಹೋಗಲಿ (ಕುವೆಂಪು) ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುವ ಹಾಡುಗಳಲ್ಲಿ ಕೆಲವು.

ಸಂಗೀತ ಉತ್ಸವಕ್ಕೆ ಉಚಿತ ಪ್ರವೇಶವಾಗಿದ್ದು, ಅಲ್ಲೇ ನಡೆಯುವ ಆಹಾರ ಉತ್ಸವಕ್ಕೆ ನಿಗಧಿತವಾದ ಬೆಲೆಯೊಂದಿಗೆ ಮಿಲ್ಲೆಟ್ಸ್ (ಧಾನ್ಯಗಳು) ಇಂದ ಮಾಡಿರುವ ಆಹಾರವನ್ನು ಹಾಗು ಗ್ರೀನ್ ಪಾಥ್ ಅವರೇ ಸಾವಯವವಾಗಿ ಬೆಳೆಸಿರುವ ತರಕಾರಗಳು ಹಣ್ಣುಗಳ ತಿನುಸುಗಳನ್ನು ಸವಿಯುವ ಅವಕಾಶ.

ಎಚ್ ಆರ್ ಜಯರಾಮ್ ಅವರು ನಡೆಸುತ್ತಿರುವ ಗ್ರೀನ್ ಪಾಥ್ ರೆಸ್ಟೊರೆಂಟ್ ನಲ್ಲಿ ಸಾವಯವವಾಗಿ ತಮ್ಮ ಭೂಮಿಯಲ್ಲೇ ಬೆಳೆದ ಮಿಲ್ಲೆಟ್ಸ್, ಹಣ್ಣು ತರಕಾರಿಗಳಿಂದ ಇಂದ ತಿನುಸುಗಳನ್ನು ತಯಾರಿಸುತ್ತಾರೆ. ಇದರ ಮೂಲಕ ಹೆಚ್ಚಾಗಿ ಮಿಲ್ಲೆಟ್ಸ್ ಅನ್ನು ಬಳಸಲು ಉತ್ತೇಜಿಸುತ್ತಿದ್ದಾರೆ. ಮಿಲ್ಲೆಟ್ಸ್ ಅಲ್ಲದೆ ಬೇರೆ ಉತ್ತರ, ದಕ್ಷಿಣ ತಿನಿಸುಗಳೂ ದೊರೆಯುತ್ತವೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications