ವಿಡಿಯೋ: ಮಲ್ಲೇಶ್ವರದ ರಸ್ತೆಯಲ್ಲಿ ನಡೆಯಲಾಗದು, ಭರತನಾಟ್ಯವೇ ಮಾಡಬೇಕು!
ಬೆಂಗಳೂರು, ಅಕ್ಟೋಬರ್ 22: ಮಲ್ಲೇಶ್ವರದ 16ನೇ ಕ್ರಾಸ್ನ ರಸ್ತೆ ದಾಟಲು ನಡೆಯಲಾಗದು ಅಲ್ಲಿ ಭರತನಾಟ್ಯವೇ ಮಾಡಬೇಕು!
ಮಲ್ಲೇಶ್ವರ್ 16ನೇ ಕ್ರಾಸ್ನ ರಸ್ತೆಗೆ ಫುಟ್ಪಾತ್ ಬೇಕು ಎಂದು ವಿನೂತನವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಭಟಿಸುವ ತಂಡವೊಂದು ಭರತನಾಟ್ಯ ಮಾಡಿಕೊಂಡು ರಸ್ತೆ ದಾಟುವ ಮೂಲಕ ತಮ್ಮ ಆಗ್ರಹವನ್ನು ಮಂಡಿಸಿದ್ದಾರೆ.
ಮಲ್ಲೇಶ್ವರ ಸೋಷಿಯಲ್ ಎಂಬ ತಂಡವು ಈ ವಿನೂತನ ಪ್ರತಿಭಟನೆಯ ರೂವಾರಿಗಳಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಇಟ್ಟಿರುವ ಕಲ್ಲುಗಳು, ತೂತಾಗಿರುವ ಮೋರಿಯ ಸ್ಲಾಬ್ಗಳ ಮೇಲೆ ಭರತನಾಟ್ಯ ಮಾಡುತ್ತಾ ರಸ್ತೆ ದಾಟುತ್ತಿರುವ ವಿಡಿಯೋ ಗಮನ ಸೆಳೆಯುತ್ತಿದೆ.

#footpathbeku ಎಂಬ ಹ್ಯಾಷ್ಟ್ಯಾಗ್ ಅಡಿಯಲ್ಲಿ ಈ ರೀತಿಯ ವಿನೂತನ ಪ್ರತಿಭಟನೆಯನ್ನು ಈ ತಂಡ ಮಾಡಿದೆ. ಫುತ್ ಪಾತ್ ಅತಿಕ್ರಮಣ, ಫುತ್ಪಾತ್ ಮೇಲೆ ಗಾಡಿಗಳನ್ನು ನಿಲ್ಲಿಸುವುದು, ಫುಟ್ಪಾತ್ ಅನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಹೀಗೆ ಎಲ್ಲದನ್ನು ಈ ತಂಡ ಭರತನಾಟ್ಯದ ಮೂಲಕವೇ ಬಿಬಿಎಂಪಿ ಗಮನಕ್ಕೆ ತಂದಿದೆ.
Dedicated to Bangaloreans😄 pic.twitter.com/lv2SNsL8iX
— maithriim (@maithriim) October 22, 2018
ಪ್ರೀತಿ ಸುಂದರಯ್ಯನ್, ಸೌಮ್ಯಾ ತಂತ್ರಿ ಅವರುಗಳು ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಶ್ರೀರಾಮ್, ರಾಘವೇಂದ್ರ ಪೈ, ಸುದರ್ಶನ್ ಗೋಪಾಲನ್ ಅವರುಗಳು ವಿಡಿಯೋದಲ್ಲಿ ನಟಿಸಿದ್ದಾರೆ. ಶ್ರೀರಾಮ್ ಅವರ ನಿರ್ದೇಶನ ಮತ್ತು ಸಂಗೀತದ ಈ ವಿಡಿಯೋ 'ಮಲ್ಲೇಶ್ವರಂ ಸೋಷಿಯಲ್'ನ ಪ್ರಯತ್ನ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications