ತಿಮ್ಮಕ್ಕ ಸೇರಿ 30 ಜನರ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸು
ಬೆಂಗಳೂರು, ಸೆಪ್ಟೆಂಬರ್, 24 : ದೇಶದ ಅತ್ಯಂತ ಪ್ರತಿಷ್ಟಿತ ಪದ್ಮ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30 ಸಾಧಕರ ಹೆಸರನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸದ್ಯದಲ್ಲೇ ಪ್ರಶಸ್ತಿ ವಿಜೇತರ ಪಟ್ಟಿ ದೊರೆಯಲಿದೆ.
ರಾಜ್ಯದಿಂದ ಪದ್ಮವಿಭೂಷಣ ಪ್ರಶಸ್ತಿಗೆ ಇಬ್ಬರು, ಪದ್ಮಭೂಷಣ ಪ್ರಶಸ್ತಿಗೆ ಒಂಭತ್ತು ಹಾಗೂ ಪದ್ಮಶ್ರೀ ಪ್ರಶಸ್ತಿಗೆ 19 ಜನರನ್ನು ಶಿಫಾರಸ್ಸು ಮಾಡಿದ್ದು, ಈಗಾಗಲೇ ಈ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.[2014ನೇ ಸಾಲಿನ ಪದ್ಮ ಪ್ರಶಸ್ತಿ ವಿಜೇತರು]

ಪ್ರಶಸ್ತಿಗೆ ಶಿಫಾರಸ್ಸಾದವರು ಯಾರು ಯಾರು ?
* ಪದ್ಮ ವಿಭೂಷಣ ಪ್ರಶಸ್ತಿ:
ಡಾ. ಶಿವಮೂರ್ತಿ ಮುರುಘಾ ಶರಣರು ( ಧಾರ್ಮಿಕ ಸುಧಾರಣೆ ಮತ್ತು ಶೈಕ್ಷಣಿಕ ಸೇವೆ), ಡಾ. ಮುಮ್ತಾಜ್ ಅಹ್ಮದ್ ಖಾನ್( ಶಿಕ್ಷಣ)
* ಪದ್ಮಭೂಷಣ ಪ್ರಶಸ್ತಿ :
ಹೋ ಶ್ರೀನಿವಾಸಯ್ಯ ( ಸಾಮಾಜಿಕ ಸೇವೆ), ಡಾ. ಡಿ. ಜಿ. ಬೆನಕಪ್ಪ ( ವೈದ್ಯಕೀಯ), ಸಾಲು ಮರದ ತಿಮ್ಮಕ್ಕ( ಪರಿಸರ ಮತ್ತು ಸಾಮಾಜಿಕ ಸೇವೆ), ಎಂ. ವೆಂಕಟೇಶ್ ಕುಮಾರ್ (ಕಲೆ-ಹಿಂದೂಸ್ತಾನಿ ಸಂಗೀತ), ಏಣಗಿ ಬಾಳಪ್ಪ (ಕಲೆ-ನಾಟಕ), ಪ್ರೊ.ಜಿ. ವೆಂಕಟಸುಬ್ಬಯ್ಯ ( ನಿಘಂಟು ತಜ್ಞ), ಡಾ. ಕದ್ರಿ ಗೋಪಾಲನಾಥ್ ( ಕಲೆ-ಸ್ಯಾಕ್ಸೋಫೋನ್), ಡಾ. ಬಿ ರಮಣರಾವ್ (ವೈದ್ಯಕೀಯ), ಡಾ. ಸಿ.ಜಿ ಕೃಷ್ಣದಾಸ್ ನಾಯರ್ (ವಿಜ್ಞಾನ),
* ಪದ್ಮಶ್ರೀ ಪ್ರಶಸ್ತಿ :
ಡಾ.ಸಿ.ಎಂ.ಮುತ್ತಯ್ಯ (ಕ್ರೀಡೆ), ಡಾ. ಎಚ್ ಸುದರ್ಶನ್ ಬಲ್ಲಾಳ್ (ವೈದ್ಯಕೀಯ), ಡಾ. ಭಾರತಿ ವಿಷ್ಣುವರ್ಧನ್ (ಕಲೆ-ಸಿನಿಮಾ), ಎಚ್.ಸಿ ತಿಮ್ಮಯ್ಯ (ಇಂಜಿನಿಯರಿಂಗ್), ಡಾ. ಪೀಟರ್ ಎ. ಲೂಯಿಸ್ (ಚಿತ್ರಕಲೆ), ಮಾಸ್ಟರ್ ಹಿರಣ್ಣಯ್ಯ (ಕಲೆ -ನಾಟಕ), ಡಾ.ಸಿ.ವಿ ಹರಿ ನಾರಾಯಣ್ ( ವೈದ್ಯಕೀಯ-ಅಲೋಪತಿ), ಎ. ಆರ್, ಶಿವಕುಮಾರ್ ( ವಿಜ್ಞಾನ), ಡಾ. ಬಸವರಾಜ ನೆಲ್ಲಿಸರ ( ಕಲೆ-ಸಾಹಿತ್ಯ), ಯು. ವಿಜಯಶೆಣೈ (ಕಲೆ-ಸಂಸ್ಕೃತಿ), ಎಸ್.ಜಿ ವಾಸಯದೇವ್ (ಕಲೆ), ವಿಕಾಸ ಗೌಡ (ಕ್ರೀಡೆ ಅಥ್ಲೆಟಿಕ್ಸ್), ಡಾ.ಎಂ.ಎಂ ಜೋಶಿ( ವೈದ್ಯಕೀಯ), ಡಾ. ಪದ್ಮಿನಿ ಪ್ರಸಾದ್ (ವೈದ್ಯಕೀಯ), ಮಧು ಪಂಡಿತ ದಾಸ್(ಸಾಮಾಜಿಕ ಸೇವೆ), ತುಂಬೈ ಮೊಯಿದ್ದೀನ್( ಶಿಕ್ಷಣ ಮತ್ತು ಸಮಾಜ ಸೇವೆ), ಡಾ. ಚಂದ್ರಪ್ಪ ಎಸ್ ರಶ್ಮಿ (ವೈದ್ಯಕೀಯ), ಡಾ. ಬಿ.ಟಿ ರುದ್ರೇಶ್ (ವೈದ್ಯಕೀಯ), ಡಾ. ನಾಗತಿಹಳ್ಳಿ ಚಂದ್ರಶೇಖರ್ (ಕಲೆ, ಸಾಹಿತ್ಯ)
-
ಏಪ್ರಿಲ್ 9ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ












Click it and Unblock the Notifications