ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
32 ವರ್ಷ ವಯಸ್ಸಿನ ಕರ್ತವ್ಯ ನಿರತ ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ದ ಟರ್ಮಿನಲ್ ನಂ.2 ರಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಬೆಂಗಳೂರು, ಜನವರಿ 16: 32 ವರ್ಷ ವಯಸ್ಸಿನ ಕರ್ತವ್ಯ ನಿರತ ಸಿಐಎಸ್ಎಫ್ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೆಂಪೇಗೌಡ
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣ
(ಕೆಐಎಎಲ್)
ದ
ಟರ್ಮಿನಲ್
ನಂ.2
ರಲ್ಲಿ
ಸೋಮವಾರ
ಬೆಳಗ್ಗೆ
ಈ
ಘಟನೆ
ನಡೆದಿದೆ.
ಮೃತಪಟ್ಟವರನ್ನು
ಮಹಾರಾಷ್ಟ
ಮೂಲದ
ಸುರೇಶ್
ಗಾಯಕ್ವಾಡ್
ಎಂದು
ಗುರುತಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಸರ್ವೀಸ್ ರೈಫಲ್ 5.56 INSAS ಬಳಸಿಕೊಂಡು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಟರ್ಮಿನಲ್ 2 ನ ಗೇಟ್ 1 ರ ಬಳಿ ಈ ಘಟನೆ ನಡೆದಿದೆ. ಘಟನೆ ಬಳಿಕ ಕೆಲ ಕಾಲ ಗೊಂದಲಮಯ ಪರಿಸ್ಥಿತಿ ಉಂಟಾಗಿತ್ತು. ಅತ್ಮಹತೆಗೆ ಕಾರಣ ತಿಳಿದು ಬಂದಿಲ್ಲ. ಭದ್ರತಾ ಹಿತದೃಷ್ಟಿಯಿಂದ ವಿಮಾನ ನಿಲ್ದಾಣದ ಒಳಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
Comments
English summary
A CISF jawan identified as Gayakwad Suresh shot himself dead at Kempe Gowda International Airport in Bengaluru on Monday. Initial reports from the airport suggest that the man shot himself with his service rifle, a 5.56 INSAS, near gate number one of the Bengaluru airport.