ನ್ಯಾನೋ ಅಪ್ಲಿಕೇಷನ್ ಗಳ ಅನಾವರಣಕ್ಕೆ ವೇದಿಕೆ ಸಜ್ಜು!
ಬೆಂಗಳೂರು, ಫೆ.23: ನ್ಯಾನೊ ಅಪ್ಲಿಕೇಷನ್ ಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜು ಮಾಡಿರುವ ಭಾರತದ ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನದ ಕಾರ್ಯಕ್ರಮ 'ಬೆಂಗಳೂರು ಇಂಡಿಯಾ ನ್ಯಾನೊ'ದ 8ನೇ ಆವೃತ್ತಿ 'ಬೆಂಗಳೂರು ಇಂಡಿಯಾ ನ್ಯಾನೊ 2016' ಯುವ ಭಾರತಕ್ಕೆ ಇಂಧನವಾಗಲಿದೆ.
ಕರ್ನಾಟಕ ರಾಜ್ಯ ಐಟಿ&ಬಿಟಿ, ಎಸ್&ಟಿ ಇಲಾಖೆ ಪ್ರಾಯೋಜಿತ ಕಾರ್ಯಕ್ರಮ ಅಕಾಡೆಮಿ, ಸಂಶೋಧಕರು ಮತ್ತು ಉದ್ಯಮ ತಜ್ಞರ ಸಮ್ಮಿಲನಕ್ಕೆ ವೇದಿಕೆಯಾಗಲಿದೆ. ಕರ್ನಾಟಕ ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿ ಅಧ್ಯಕ್ಷ ಭಾರತ ರತ್ನ ಸಿ.ಎನ್.ಆರ್ ರಾವ್ ಮುಂದಾಳತ್ವದಲ್ಲಿ ಅಭಿವೃದ್ಧಿಗೊಂಡ ಕಾರ್ಯಕ್ರಮಕ್ಕೆ ಎಫ್ಆರ್ಎಸ್ ಮತ್ತು ರಾಜ್ಯ ಐಟಿ, ಬಿಟಿ ಎಸ್&ಟಿ ಇಲಾಖೆ ಕೈಜೋಡಿಸಿದೆ. ಮಾರ್ಚ್.3 ಮತ್ತು 4, 2016ರಂದು ಕಾರ್ಯಕ್ರಮ ನಡೆಯಲಿದ್ದು ದೇಶದ ನ್ಯಾನೊಟೆಕ್ ಕಾರ್ಯಕ್ರಮ ಬಲ ನೀಡುವ ಯತ್ನವಾಗಿದೆ.
ನ್ಯಾನೊ ತಂತ್ರಜ್ಞಾನದ ನಾನಾ ಆಯಾಮಗಳ ಕುರಿತು ಮಾತನಾಡುತ್ತಾರೆ. ಪ್ರೊ.ಡಾ.ಕ್ಲೆಮೆಂಟ್ ಸ್ಯಾಂಚೆ, ಡಾ. ಯಂಗ್ ಹೀ ಲೀ, ಪ್ರೊ.ಟಿ.ಪ್ರದೀಪ್, ಮಾರ್ಕ್ ಆಂಡಲ್ಮನ್, ಪ್ರೊ.ಟೋನಿ ಕಾಸ್, ಪ್ರೊ.ಟೋನಿ ಕಾಸ್, ಪ್ರೊ.ಡಾ.ಶಾಂತಿಕುಮಾರ್ ನಯ್ಯರ್ ಮೊದಲಾದವರು ಪ್ರಮುಖ ಭಾಷಣಕಾರರು. 2 ದಿನಗಳ ಅವಧಿ ಒಂದು ನಿರ್ದಿಷ್ಟ ವಿಚಾರಗಳ ಮೇಲೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ದೊಡ್ಡ ಮಾರ್ಗದರ್ಶನವಾಗಲಿದೆ.

ಜೊತೆಗೆ ಸಮಾವೇಶ ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಟ್ರೆಂಡ್ ಗಳು, ಆರೋಗ್ಯ, ಸ್ವಚ್ಛ ನೀರು, ಇಂಧನ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ನ್ಯಾನೊ ತಂತ್ರಜ್ಞಾನದ ಕುರಿತು ಚರ್ಚಿಸಲಿದೆ. ನ್ಯಾನೊ ಫ್ಯಾಬ್ರಿಕೇಷನ್ ತಂತ್ರಜ್ಞಾನ, ನ್ಯಾನೊ ಮೆಡಿಸಿನ್, ಎಲೆಕ್ಟ್ರಾನ್ ಮೈಕ್ರೊಸ್ಕೋಪಿ ಮತ್ತು ನ್ಯಾನೊ ಫೋಟೊನಿಕ್ಸ್ ಮೊದಲಾದ ವಿಚಾರಗಳತ್ತ ಸಮಾವೇಶ ಗಮನಹರಿಸಲಿದೆ.
8ನೇ ಬೆಂಗಳೂರು ಇಂಡಿಯಾ ನ್ಯಾನೊ ಕುರಿತು: ಬೆಂಗಳೂರು ಇಂಡಿಯಾ ನ್ಯಾನೊ, ಭಾರತದ ಬೃಹತ್ ನ್ಯಾನೊ ತಂತ್ರಜ್ಞಾನ ವಾರ್ಷಿಕ ಕಾರ್ಯಕ್ರಮವಾಗಿದೆ. ಕರ್ನಾಟಕ ರಾಜ್ಯ ಐಟಿ, ಬಿಟಿ ಮತ್ತು ಎಸ್ಆಂಡ್ಟಿ ಇಲಾಖೆ ಅಡಿಯಲ್ಲಿ ಅಭಿವೃದ್ಧಿಗೊಂಡಿತು.
ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಲಜಿ, ಜವಹಾರ್ಲಾಲ್ ನೆಹರು ಸೆಂಟರ್ ಆಫ್ ಅಡ್ವಾನ್ಸ್ಡ್ ಸೈಟಿಫಿಕ್ ರಿಸರ್ಚ್, ವಿಷನ್ ಗ್ರೂಪ್ ಆನ್ ನ್ಯಾನೊ ಟೆಕ್ನಾಲಜಿ, ಎಂಎಂ ಆಕ್ಟೀವ್ ಸೈನ್ಸ್ ಟೆಕ್ ಕಮ್ಯೂನಿಕೇಷನ್ಗಳು ಒಟ್ಟಾಗಿ ನ್ಯಾನೊ ತಂತ್ರಜ್ಞಾನದ ನಾನಾ ಆಯಾಮಗಳತ್ತು ಈ ಸಮಾವೇಶ ದೃಷ್ಟಿ ಹಾಯಿಸಲಿದೆ.
ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಕಾರ್ಯಕ್ರಮಕ್ಕೆ ಮಾರ್ಗದರ್ಶಕರು. ಜೆಎನ್ಸಿಎಎಸ್ಆರ್ನ ಗೌರವಾನ್ವಿತ ಅಧ್ಯಕ್ಷ ಲೀನಸ್ ಪೌಲಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಭೌತಶಾಸ್ತ್ರ ವಿಭಾಗದ ಎ.ಕೆ.ಸೂದ್ ಕಾರ್ಯಕ್ರಮದ ರೂವಾರಿಗಳು. ಸಮಾವೇಶ ಪೂರ್ವ ಸಂವಾದ, ಪ್ರದರ್ಶನ, ಪಾಲುದಾರಿಕೆ ಅವಕಾಶ, 3 ದಿನಗಳ ಪ್ರದರ್ಶನ ಮೊದಲಾವುಗಳನ್ನು ಹೊಂದಿದೆ.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು












Click it and Unblock the Notifications