ಬೀದಿ ನಾಯಿ ದಾಳಿಗೆ ಬೆಂಗಳೂರಿನಲ್ಲಿ ಹಸುಗೂಸು ಬಲಿ
ಬೀದಿ ನಾಯಿ ದಾಳಿಗೆ ಎರಡು ವರ್ಷ ವಯಸ್ಸಿನ ಪುಟ್ಟ ಮಗುವೊಂದು ಬಲಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ನಲ್ಲಿ ನಡೆದಿದೆ.
ಬೆಂಗಳೂರು,
ಏಪ್ರಿಲ್ 20: ಬೀದಿ ನಾಯಿ ದಾಳಿಗೆ ಎರಡು ವರ್ಷ ವಯಸ್ಸಿನ ಪುಟ್ಟ ಮಗುವೊಂದು ಬಲಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆ, ಆನೇಕಲ್ ನಲ್ಲಿ ನಡೆದಿದೆ. ಇಲ್ಲಿನ ತಟ್ಟನಹಳ್ಳಿ ಗ್ರಾಮದ ಇಟ್ಟಿಗೆ ಕಾರ್ಖಾನೆ ಬಳಿ ನಡೆದ ಈ ಹೃದಯವಿದ್ರಾವಕ ಘಟನೆಯಲ್ಲಿ ಎರಡು ವರ್ಷದ ಅಂಜಲಿ ಅಸುನೀಗಿದ್ದಾಳೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ದೇವಮ್ಮ
ಮತ್ತು ಮಹೇಶ್ ಎಂಬುವವರ ಪುತ್ರಿಯಾಗಿದ್ದ ಅಂಜಲಿಯ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಆನೇಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದೂರು ದಾಖಲಿಸಲಾಗಿದೆ.











Click it and Unblock the Notifications