ಶಿವಸೇನೆ ಠಾಕ್ರೆಯ ಸ್ಥಿತಿ ಚಿಂತಾಜನಕ: 'ಬಾಳ' ಪುಟಗಳು

ಬಾಳಾ ಪುಟಗಳನ್ನು ತಿರುವಿ ಹಾಕಿದಾಗ...:
ದೇಶ-ವಿದೇಶಗಳ ಆಹಾರ- Continental, Chinese cuisines, Thai food. ಕುಡಿತ- Heineken beer, wine. ಸಿಗಾರ್- Marco Polo, Three Nuns, Henry, Peacock.
1954ರಲ್ಲಿ ಧೂಮಪಾನ ಚಟ ಅಂಟಿಸಿಕೊಂಡು 1995ರವರೆಗೂ ಮುಂದುವರಿಸಿದರು. ಹೆಂಡತಿ ಮತ್ತು ಮಗ (ಅಪಘಾತದಲ್ಲಿ) ಸತ್ತ ನಂತರ ಧೂಪಮಾನವನ್ನು ಬಿಟ್ಟುಬಿಟ್ಟರು.
ಕ್ರಿಕೆಟ್ ಬಲು ಇಷ್ಟ. ಹಾಗೆಯೇ, ತೆಂಡೂಲ್ಕರ್-ಗವಾಸ್ಕರ್ ಜೋಡಿ ಬಗ್ಗೆಯೂ. ಅದೂ ಪಾಕಿಸ್ತಾನದ ವಿರುದ್ಧ ಅವರಿಬ್ಬರೂ ಚೆನ್ನಾಗಿ ಆಡಿ ಭಾರತವನ್ನು ಗೆಲ್ಲಿಸಿದಾಗ ಅಲ್ಲ, ಪಾಕಿಸ್ತಾನವನ್ನು ಸೋಲಿಸಿದಾಗ ಹುಚ್ಚೆದ್ದು ಕುಣಿಯುತ್ತಿದ್ದರು!
ಸಾರ್ವಜನಿಕ ಗಣೇಶೋತ್ಸವ, ನವರಾತ್ರಿ ಅಂದರೆ ಅಚ್ಚುಮೆಚ್ಚು. ಸಾರ್ವಜನಿಕ ಸಮಾವೇಶಗಳಲ್ಲಿ ಆವೇಶದಿಂದ ಭಾಷಣ ಮಾಡುವುದು, ಮರಾಠಿ ಹೆಸರಿನಲ್ಲಿ ತನಗಿಷ್ಟ ಬಂದಂತೆ ಮುಂಬೈಅನ್ನು (ಬಾಂಬೆ ಹೆಸರನ್ನು ಅವರು ಎಂದೂ ಇಷ್ಟಪಟ್ಟಿಲ್ಲ) ಬಂದ್ ಮಾಡಿಸುವುದು ಇವರಗಿಷ್ಟ. ಬಿಜೆಪಿ ಜತೆ ಸೇರಿ ಮಹಾರಾಷ್ಟ್ರದಲ್ಲಿ ಸರಕಾರ ನಡೆಸುವಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ 'ಮಾತೋಶ್ರೀ'ನಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ಮೇಲಿದ್ದ ತಮ್ಮ ತುದಿಬೆರಳನ್ನು ತೆಗೆಯಲಿಲ್ಲ.
ಒಮ್ಮೆ ಪತ್ರಕರ್ತರೊಬ್ಬರು 'ನಿಮ್ಮ ಹೃದಯಕ್ಕೆ white wineಗಿಂತ red wine ಒಳ್ಳೆಯದಲ್ಲವೇ?' ಎಂದು ಕೇಳಿದಾಗ 'ಯಾರು ಹೇಳಿದ್ದು, ನನಗೆ ಹೃದಯ ಇದೆಯೆಂದು' ಎಂದು ಮಾರುತ್ತರ ನೀಡಿದ್ದರು. ಅದನ್ನೇ ಮುಂದುವರಿಸಿ ಹೇಳುವುದಾದರೆ ಖಂಡಿತ ಕರ್ನಾಟಕ/ಕನ್ನಡಿಗರ ವಿಷಯದಲ್ಲಿ ಬಾಳಾಗೆ ಹೃದಯವಂತಿಕೆ ಇರಲಿಲ್ಲ.
ಬಹುಶಃ ಪಾಕಿಸ್ತಾನಕ್ಕಿಂತ ಅಥವಾ ಪಾಕಿಸ್ತಾನದಷ್ಟೇ ಅವರು ದ್ವೇಷಿಸಿದ್ದು ಅಂದರೆ ಕರ್ನಾಟಕವನ್ನು ಅದರಲ್ಲೂ ನಮ್ಮ ಗಡಿನಾಡು ಬೆಳಗಾವಿಯನ್ನು! ಏನೇ ಆದರೂ, ಬಾಳಾ ಠಾಕ್ರೆ ಶೀಘ್ರ ಗುಣಮುಖರಾಗಲಿ ಎಂಬುದು ಹೃದಯ ವೈಶಾಲ್ಯದ ಕನ್ನಡಿಗನ ಹಾರೈಕೆ...
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications