ಚಿನಕುರಳಿ ರಸ್ತೆ ಅಪಘಾತ: 7 ಮಂದಿ ಸಾವು

ಮಂಡ್ಯ,

ಏ.12:
ಜಿಲ್ಲೆಯ
ಪಾಂಡವಪುರ
ಸಮೀಪ
ಚಿನಕುರಳಿ
ಗ್ರಾಮದಲ್ಲಿ
ಬಹುದೊಡ್ಡ
ರಸ್ತೆ
ಅಪಘಾತ
ಸಂಭವಿಸಿದ್ದು
7
ಮಂದಿ
ಸ್ಥಳದಲ್ಲೇ
ಸಾವಿಗೀಡಾಗಿದ್ದಾರೆ.

id="toptextpromo">

ಟೆಂಪೋ

ಮತ್ತು
ಸರಕಾರಿ
ಬಸ್
ಮಧ್ಯೆ
ಗುರುವಾರ
ಅಪಘಾತ
ಸಂಭವಿಸಿದೆ.
ಟೆಂಪೋ
ಚಾಲಕ
ಮತ್ತು
ಇಬ್ಬರು
ಮಕ್ಕಳು
ಸ್ಥಳದಲ್ಲಿಯೇ
ಮೃತಪಟ್ಟಿದ್ದಾರೆ.
ಟೆಂಪೋ
ಮಂಡ್ಯದಿಂದ
ಕೆಆರ್
ಪೇಟೆ
ಕಡೆಗೆ
ಹೋಗುತ್ತಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ಮೃತರು

ಮೈಸೂರಿನ
ಮಂಡಿಮೊಹಲ್ಲಾದವರು.
20
ಮಂದಿ
ಗಾಯಗೊಂಡಿದ್ದು,
ಮೂವರ
ಸ್ಥಿತಿ
ಚಿಂತಾಜನಕವಾಗಿದೆ.
ಗಾಯಾಳುಗಳನ್ನು
ಸ್ಥಳೀಯ
ಆಸ್ಪತ್ರೆಗೆ
ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+