ಬಿದರಿಗೆ ಭಾರಿ ಸೋಲು; ಐಜಿಪಿ ಹುದ್ದೆಗೆ ಸಂಚಕಾರ

ಇದರಿಂದ ಶಂಕರ ಬಿದರಿ ಮತ್ತು ರಾಜ್ಯ ಸರಕಾರ ಕಾನೂನು ಹೋರಾಟದಲ್ಲಿ ಭಾರಿ ಸೋಲುಂಡಿದೆ. ಅರ್ಹ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಆಯಕಟ್ಟಿನ ಸ್ಥಾನಕ್ಕೆ ನೇಮಿಸಿ ಎಂದೂ ನ್ಯಾಯಮೂರ್ತಿಗಳಾದ ದಿಲೀಪ್ ಡಿ. ಬೋಸ್ಲೆ ಮತ್ತು ಬಿ.ಎಸ್. ಇಂದ್ರಕಲಾ ಅವರ ನ್ಯಾಯಪೀಠ ತೀರ್ಪಿನಲ್ಲಿ ರಾಜ್ಯ ಸರಕಾರಕ್ಕೆ ಬುದ್ಧಿವಾದ ಹೇಳಿದೆ.
ಬಿದರಿ ನೇಮಕಾತಿ ರದ್ದುಗೊಳಿಸಿದ ಸಿಎಟಿ ಹೊಸ DG-IGP ನೇಮಕ ಮಾಡುವವರಗೆ ಹಂಗಾಮಿ DG-IGPಯಾಗಿ ಡಿಜಿಪಿ ಎ.ಆರ್. ಇನ್ಫ್ಯಾಂಟ್ ಅವರನ್ನು ನೇಮಿಸುವಂತೆ ಆದೇಶಿಸಿತ್ತು.












Click it and Unblock the Notifications