ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪ ಬೆಂಬಲಕ್ಕೆ ನಿಂತ 70 ಶಾಸಕರು
ಈ
ಸಂದರ್ಭದಲ್ಲಿ
ಯಡಿಯೂರಪ್ಪ
ಹೀಗೆ
ಹೇಳಿದ್ದಾರೆ:
*
ತಿಂಡಿ
ತಿನ್ನುತ್ತಾ
ಖಂಡಿತಾ
ರಾಜಕೀಯದ
ಬಗ್ಗೆ
ಮಾತನಾಡಿಲ್ಲ
*
ವಿಶೇಷ
ಅರ್ಥ
ಬೇಡ
*
ಕಾರ್ಯನಿಮಿತ್ತ
ಸಿಎಂ,
ಈಶ್ವರಪ್ಪ
ಬಂದಿಲ್ಲ
*
ಮಧ್ಯಾಹ್ನ
ಗೋವಿಂದ
ಕಾರಜೋಳ
ಮನೆಗೆ
ಊಟಕ್ಕೆ
ಹೋಗುವೆ
*
ಯಾವುದೇ
ಸ್ಥಾನಮಾನ
ಇಲ್ಲದಿದ್ದರೂ
ಸದ್ಯದಲ್ಲೇ
ರಾಜ್ಯ
ಪ್ರವಾಸ
ಮಾಡುವೆ
*
ವರಿಷ್ಠರ
ಆಹ್ವಾನವಿಲ್ಲದೆ
ಅಧಿಕಾರ
ಬೇಡಿ
ದೆಹಲಿಗೆ
ಹೋಗೊಲ್ಲ
ಉಪಹಾರ
ಕೂಟದ
ಹೈಲೈಟ್ಸ್:
*
ಕರುಣಾಕರ
ರೆಡ್ಡಿ
ಯಡಿಯೂರಪ್ಪ
ಪಾಳಯಕ್ಕೆ
ಜಂಪ್
*
ಒಟ್ಟು
70+
MLA,
18
MLCಗಳು
ಭಾಗಿ
*
ಸಚಿವರಾದ
ಅಶೋಕ್,
ಸುರೇಶ್
ಕುಮಾರ್,
ಕಾಗೇರಿ
ಗೈರು
*
ಬಾಲಚಂದ್ರ
ಜಾರಕಿಹೊಳಿ
ಬಣ
ಗೈರು
Comments
ಯಡಿಯೂರಪ್ಪ ಬೆಂಗಳೂರು ಮುಖ್ಯಮಂತ್ರಿ ನವದೆಹಲಿ ರೆಸಾರ್ಟ್ ಬಿಜೆಪಿ ಬಿಕ್ಕಟ್ಟು yediyurappa bjp lk advani bangalore
English summary
Karnataka BJP battle - BS Yeddyurappa food politics. 70-plus MLAs show solidarity to BS Yeddyurappa by attending the break-fast hosted by him in the morning (Mar 30). Yeddyurappa to embark on state-wide tour even without power.
Story first published: Friday, March 30, 2012, 13:03 [IST]