ಯಡಿಯೂರಪ್ಪ ಬೆಂಬಲಕ್ಕೆ ನಿಂತ 70 ಶಾಸಕರು

ಈ ಸಂದರ್ಭದಲ್ಲಿ ಯಡಿಯೂರಪ್ಪ ಹೀಗೆ ಹೇಳಿದ್ದಾರೆ:
* ತಿಂಡಿ ತಿನ್ನುತ್ತಾ ಖಂಡಿತಾ ರಾಜಕೀಯದ ಬಗ್ಗೆ ಮಾತನಾಡಿಲ್ಲ
* ವಿಶೇಷ ಅರ್ಥ ಬೇಡ
* ಕಾರ್ಯನಿಮಿತ್ತ ಸಿಎಂ, ಈಶ್ವರಪ್ಪ ಬಂದಿಲ್ಲ
* ಮಧ್ಯಾಹ್ನ ಗೋವಿಂದ ಕಾರಜೋಳ ಮನೆಗೆ ಊಟಕ್ಕೆ ಹೋಗುವೆ
* ಯಾವುದೇ ಸ್ಥಾನಮಾನ ಇಲ್ಲದಿದ್ದರೂ ಸದ್ಯದಲ್ಲೇ ರಾಜ್ಯ ಪ್ರವಾಸ ಮಾಡುವೆ
* ವರಿಷ್ಠರ ಆಹ್ವಾನವಿಲ್ಲದೆ ಅಧಿಕಾರ ಬೇಡಿ ದೆಹಲಿಗೆ ಹೋಗೊಲ್ಲ
ಉಪಹಾರ ಕೂಟದ ಹೈಲೈಟ್ಸ್:
* ಕರುಣಾಕರ ರೆಡ್ಡಿ ಯಡಿಯೂರಪ್ಪ ಪಾಳಯಕ್ಕೆ ಜಂಪ್
* ಒಟ್ಟು 70+ MLA, 18 MLCಗಳು ಭಾಗಿ
* ಸಚಿವರಾದ ಅಶೋಕ್, ಸುರೇಶ್ ಕುಮಾರ್, ಕಾಗೇರಿ ಗೈರು
* ಬಾಲಚಂದ್ರ ಜಾರಕಿಹೊಳಿ ಬಣ ಗೈರು












Click it and Unblock the Notifications