ಯಡಿಯೂರಪ್ಪ ಬೆಂಬಲಕ್ಕೆ ನಿಂತ 70 ಶಾಸಕರು
ಬೆಂಗಳೂರು,ಮಾ.
30: ಶುಕ್ರವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೇಸ್ ಕೋರ್ಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ಶಾಸಕ, ಸಚಿವರಿಗೆ ಭರ್ಜರಿಯಾಗಿ ಬೆಳಗಿನ ಉಪಹಾರ ಉಣಬಡಿಸಿದ್ದಾರೆ. id="toptextpromo">ಈ
ಸಂದರ್ಭದಲ್ಲಿ
ಯಡಿಯೂರಪ್ಪ
ಹೀಗೆ
ಹೇಳಿದ್ದಾರೆ:
* ತಿಂಡಿ ತಿನ್ನುತ್ತಾ ಖಂಡಿತಾ ರಾಜಕೀಯದ ಬಗ್ಗೆ ಮಾತನಾಡಿಲ್ಲ
* ವಿಶೇಷ ಅರ್ಥ ಬೇಡ
* ಕಾರ್ಯನಿಮಿತ್ತ ಸಿಎಂ, ಈಶ್ವರಪ್ಪ ಬಂದಿಲ್ಲ
* ಮಧ್ಯಾಹ್ನ ಗೋವಿಂದ ಕಾರಜೋಳ ಮನೆಗೆ ಊಟಕ್ಕೆ ಹೋಗುವೆ
* ಯಾವುದೇ ಸ್ಥಾನಮಾನ ಇಲ್ಲದಿದ್ದರೂ ಸದ್ಯದಲ್ಲೇ ರಾಜ್ಯ ಪ್ರವಾಸ ಮಾಡುವೆ
* ವರಿಷ್ಠರ ಆಹ್ವಾನವಿಲ್ಲದೆ ಅಧಿಕಾರ ಬೇಡಿ ದೆಹಲಿಗೆ ಹೋಗೊಲ್ಲ id='are-slot-1' class='oiad oi-axt oiadv'> id='top-searched-articles'>
ಉಪಹಾರ
ಕೂಟದ
ಹೈಲೈಟ್ಸ್:
* ಕರುಣಾಕರ ರೆಡ್ಡಿ ಯಡಿಯೂರಪ್ಪ ಪಾಳಯಕ್ಕೆ ಜಂಪ್
* ಒಟ್ಟು 70+ MLA, 18 MLCಗಳು ಭಾಗಿ
* ಸಚಿವರಾದ ಅಶೋಕ್, ಸುರೇಶ್ ಕುಮಾರ್, ಕಾಗೇರಿ ಗೈರು
* ಬಾಲಚಂದ್ರ ಜಾರಕಿಹೊಳಿ ಬಣ ಗೈರು












Click it and Unblock the Notifications