ಉಡುಪಿ- ಚಿಕ್ಕಮಗಳೂರು ಉಪಚುನಾವಣೆ ಮಾ18ಕ್ಕೆ

ನವದೆಹಲಿ,

ಫೆ.17:
ಪ್ರತಿಷ್ಠೆಯ
ಕದನವಾಗಿ
ಮಾರ್ಪಟ್ಟಿರುವ
ಉಡುಪಿ-
ಚಿಕ್ಕಮಗಳೂರು
ಲೋಕಸಭಾ
ಕ್ಷೇತ್ರದ
ಉಪಚುನಾವಣೆ
ವೇಳಾಪಟ್ಟಿ
ಪ್ರಕಟಿಸಲಾಗಿದೆ.
ಕ್ಷೇತ್ರದ
ಹಿಂದಿನ
ಸಂಸದ
ಡಿ.ವಿ.
ಸದಾನಂದಗೌಡರು
ಕಳೆದ
ಆಗಸ್ಟ್
ತಿಂಗಳಲ್ಲಿ
ಮುಖ್ಯಮಂತ್ರಿಯಾದ
ಬಳಿಕ
ತಮ್ಮ
ಸ್ಥಾನಕ್ಕೆ
ರಾಜೀನಾಮೆ
ನೀಡಿದ್ದರಿಂದ
ಉಪಚುನಾವಣೆ
ನಡೆಯಲಿದೆ.
ಇದೇ
ವೇಳೆ
5
ರಾಜ್ಯಗಳಲ್ಲಿ
11
ವಿಧಾನಸಭಾ
ಕ್ಷೇತ್ರಗಳಲ್ಲೂ
ಉಪಚುನಾವಣೆ
ನಡೆಯಲಿದೆ.

id="toptextpromo">

ತಿಂಗಳ
22ರಂದು
ಬುಧವಾರ
ಅಧಿಸೂಚನೆ
ಹೊರಡುವುದರೊಂದಿಗೆ
ಚುನಾವಣಾ
ಪ್ರಕ್ರಿಯೆಗೆ
ಚಾಲನೆ
ದೊರೆಯಲಿದೆ.
ನಾಮಪತ್ರಗಳ
ಸಲ್ಲಿಕೆಗೆ
29ರಂದು
ಬುಧವಾರ
ಕೊನೆ
ದಿನ.
ಮಾರ್ಚ್
1ರಂದು
ಗುರುವಾರ
ನಾಮಪತ್ರಗಳ
ಪರಿಶೀಲನೆಯಾಗಲಿದ್ದು,
3ರಂದು
ಶನಿವಾರ
ನಾಮಪತ್ರಗಳನ್ನು
ಹಿಂದೆ
ಪಡೆಯಲು
ಕಡೇ
ದಿನ.

id='are-slot-1'
class='oiad
oi-axt
oiadv'>
id='top-searched-articles'>

18ರಂದು

ಭಾನುವಾರ
ಬೆಳಿಗ್ಗೆ
8ರಿಂದ
ಸಂಜೆ
5ಗಂಟೆವರೆಗೆ
ಮತದಾನ
ನಡೆಯಲಿದೆ.
21ರಂದು
ಫಲಿತಾಂಶ
ಪ್ರಕಟವಾಗಲಿದೆ
ಎಂದು
ಚುನಾವಣಾ
ಆಯೋಗ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+