ಜೋಗಿ ಬರೆದ ಫೇಸ್ ಬುಕ್ ಕಥೆ ಪುಸ್ತಕ ಬಿಡುಗಡೆ
ಬೆಂಗಳೂರು,
ಡಿ.22: ಗಿರೀಶ್ ರಾವ್ ಹತ್ವಾರ್ ಅಲಿಯಾಸ್ ಜೋಗಿ ಅವರು ಮತ್ತೆ ಕಥೆ ಹೆಣೆದಿದ್ದಾರೆ. ಈ ಬಾರಿ ಕಾಡು ಮೇಡುಗಳಿಂದ ಯುವ ಮನಸ್ಸಿನ ನಾಡಿಯಾಗಿರುವ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಬಗ್ಗೆ ಕಥೆ ಬರೆದು ತಮ್ಮ ಓದುಗರಿಗೆ ನೀಡುತ್ತಿದ್ದಾರೆ. id="toptextpromo">ಫೇಸ್ಬುಕ್
ಡಾಟ್ ಕಾಂ/ ಮಾನಸ ಜೋಶಿ ಎಂಬ ಕಥೆಗಳು ಹಾಗೂ ಗಂಗಾಧರ ಬೆಳ್ಳಾರೆ ಅವರ ಕೌನ್ಸಿಲಿಂಗ್ ಆಧಾರಿತ ಚಿಂತನೆಗಳ ಕುರಿತ ಪುಸ್ತಕ 'ತಪ್ಪು ತಿದ್ದುವ ತಪ್ಪು' ಕೃತಿಗಳು ಕ್ರಿಸ್ಮಸ್ ದಿನದಂದು ಬಸವನಗುಡಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. id='are-slot-1' class='oiad oi-axt oiadv'> id='top-searched-articles'>ಪುಸ್ತಕ
ಬಿಡುಗಡೆ
ಸಮಾರಂಭದ
ವಿವರಗಳು:
ಪುಸ್ತಕಗಳ
ಬಿಡುಗಡೆ
ಮಾಡುವ
ಅತಿಥಿ:
ಶ್ರೀನಿವಾಸ
ವೈದ್ಯ,
ಸಾಹಿತಿ
ಮುಖ್ಯ
ಅತಿಥಿಗಳು:
* ಯೋಗರಾಜ ಭಟ್, ಚಲನಚಿತ್ರ ನಿರ್ದೇಶಕರು
* ಎಂಎಸ್ ಶ್ರೀರಾಮ್, ಕಥೆಗಾರರು
ಉಪಸ್ಥಿತಿ:
ಜೋಗಿ, ಗಂಗಾಧರ ಬೆಳ್ಳಾರೆ
ದಿನಾಂಕ/ದಿನ: 25/12/2011, ಭಾನುವಾರ
ಸಮಯ:
10.30
ಸ್ಥಳ: 'ವಾಡಿಯಾ ಸಭಾಂಗಣ' ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004












Click it and Unblock the Notifications