ಜೋಗಿ ಬರೆದ ಫೇಸ್ ಬುಕ್ ಕಥೆ ಪುಸ್ತಕ ಬಿಡುಗಡೆ

Jogi
ಬೆಂಗಳೂರು, ಡಿ.22: ಗಿರೀಶ್ ರಾವ್ ಹತ್ವಾರ್ ಅಲಿಯಾಸ್ ಜೋಗಿ ಅವರು ಮತ್ತೆ ಕಥೆ ಹೆಣೆದಿದ್ದಾರೆ. ಈ ಬಾರಿ ಕಾಡು ಮೇಡುಗಳಿಂದ ಯುವ ಮನಸ್ಸಿನ ನಾಡಿಯಾಗಿರುವ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಬಗ್ಗೆ ಕಥೆ ಬರೆದು ತಮ್ಮ ಓದುಗರಿಗೆ ನೀಡುತ್ತಿದ್ದಾರೆ.

ಫೇಸ್‍‌ಬುಕ್ ಡಾಟ್ ಕಾಂ/ ಮಾನಸ ಜೋಶಿ ಎಂಬ ಕಥೆಗಳು ಹಾಗೂ ಗಂಗಾಧರ ಬೆಳ್ಳಾರೆ ಅವರ ಕೌನ್ಸಿಲಿಂಗ್ ಆಧಾರಿತ ಚಿಂತನೆಗಳ ಕುರಿತ ಪುಸ್ತಕ 'ತಪ್ಪು ತಿದ್ದುವ ತಪ್ಪು' ಕೃತಿಗಳು ಕ್ರಿಸ್ಮಸ್ ದಿನದಂದು ಬಸವನಗುಡಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳು:
ಪುಸ್ತಕಗಳ ಬಿಡುಗಡೆ ಮಾಡುವ ಅತಿಥಿ: ಶ್ರೀನಿವಾಸ ವೈದ್ಯ, ಸಾಹಿತಿ
ಮುಖ್ಯ ಅತಿಥಿಗಳು:
* ಯೋಗರಾಜ ಭಟ್, ಚಲನಚಿತ್ರ ನಿರ್ದೇಶಕರು
* ಎಂಎಸ್ ಶ್ರೀರಾಮ್, ಕಥೆಗಾರರು
ಉಪಸ್ಥಿತಿ:
ಜೋಗಿ, ಗಂಗಾಧರ ಬೆಳ್ಳಾರೆ
ದಿನಾಂಕ/ದಿನ: 25/12/2011, ಭಾನುವಾರ
ಸಮಯ: 10.30
ಸ್ಥಳ: 'ವಾಡಿಯಾ ಸಭಾಂಗಣ' ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+