ಜೋಗಿ ಬರೆದ ಫೇಸ್ ಬುಕ್ ಕಥೆ ಪುಸ್ತಕ ಬಿಡುಗಡೆ

ಫೇಸ್ಬುಕ್ ಡಾಟ್ ಕಾಂ/ ಮಾನಸ ಜೋಶಿ ಎಂಬ ಕಥೆಗಳು ಹಾಗೂ ಗಂಗಾಧರ ಬೆಳ್ಳಾರೆ ಅವರ ಕೌನ್ಸಿಲಿಂಗ್ ಆಧಾರಿತ ಚಿಂತನೆಗಳ ಕುರಿತ ಪುಸ್ತಕ 'ತಪ್ಪು ತಿದ್ದುವ ತಪ್ಪು' ಕೃತಿಗಳು ಕ್ರಿಸ್ಮಸ್ ದಿನದಂದು ಬಸವನಗುಡಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಪುಸ್ತಕ ಬಿಡುಗಡೆ ಸಮಾರಂಭದ ವಿವರಗಳು:
ಪುಸ್ತಕಗಳ ಬಿಡುಗಡೆ ಮಾಡುವ ಅತಿಥಿ: ಶ್ರೀನಿವಾಸ ವೈದ್ಯ, ಸಾಹಿತಿ
ಮುಖ್ಯ ಅತಿಥಿಗಳು:
* ಯೋಗರಾಜ ಭಟ್, ಚಲನಚಿತ್ರ ನಿರ್ದೇಶಕರು
* ಎಂಎಸ್ ಶ್ರೀರಾಮ್, ಕಥೆಗಾರರು
ಉಪಸ್ಥಿತಿ:
ಜೋಗಿ, ಗಂಗಾಧರ ಬೆಳ್ಳಾರೆ
ದಿನಾಂಕ/ದಿನ: 25/12/2011, ಭಾನುವಾರ
ಸಮಯ: 10.30
ಸ್ಥಳ: 'ವಾಡಿಯಾ ಸಭಾಂಗಣ' ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004












Click it and Unblock the Notifications