ಬೆಂಗಳೂರಿನ ಕದಿರೇನಹಳ್ಳಿಯಲ್ಲಿ ಭಾರಿ ಅಗ್ನಿ ದುರಂತ

ಬೆಂಗಳೂರು,

ಡಿ.
13:
ನಗರದ
ದಕ್ಷಿಣ
ಭಾಗದಲ್ಲಿ
ಮಂಗಳವಾರ
ಬೆಳಗಿನ
ಜಾವ
ಭಾರಿ
ಅಗ್ನಿ
ದುರಂತ
ಸಂಭವಿಸಿದೆ.
ಕದಿರೇನಹಳ್ಳಿ
ಕ್ರಾಸ್
ಬಳಿಯಿರುವ
ಬಾಲಾಜಿ
ಅಗರಬತ್ತಿ
ಫ್ಯಾಕ್ಟರಿಯಲ್ಲಿ
ಅಗ್ನಿ
ಅವಘಡ
ಸಂಭವಿಸಿದೆ.
ಅಗ್ನಿ
ಹೊತ್ತಿಕೊಳ್ಳಲು
ಕಾರಣವೇನೆಂಬುದು
ತಿಳಿದುಬಂದಿಲ್ಲ.

id="toptextpromo">

ಕುಮಾರಸ್ವಾಮಿ

ಲೇಔಟ್
ಪೊಲೀಸ್
ಠಾಣೆ
ವ್ಯಾಪ್ತಿಯಲ್ಲಿರುವ
ಮೂರು
ಅಂತಸ್ತಿನ
ಫ್ಯಾಕ್ಟರಿಯ
ಭಾರಿ
ಅಗ್ನಿಜ್ವಾಲೆಗಳಿಂದ
ದಗದಗಿಸುತ್ತಿದೆ.
ಅಗ್ನಿಶಾಮಕ
ದಳದ
16
ವಾಹನಗಳು
ಸ್ಥಳಕ್ಕೆ
ಆಗಮಿಸಿದ್ದು,
ಸಮರೋಪಾದಿಯಲ್ಲಿ
ಕಾರ್ಯಾಚರಣೆ
ನಡೆಸಿವೆ.
ಕೋಟ್ಯಂತರ
ರುಪಾಯಿ
ಮೌಲ್ಯದ
ಆಸ್ತಿಪಾಸ್ತಿ
ನಷ್ಟವಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಯಾವುದೇ

ಸಾವುನೋವಿನ
ವರದಿಯಾಗಿಲ್ಲ.
ಮುಂಜಾಗ್ರತೆ
ಕ್ರಮವಾಗಿ
ಅಕ್ಕಪಕ್ಕದ
ಮನೆಗಳಲ್ಲಿ
ಇರುವವರನ್ನು
ಸ್ಥಳಾಂತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+