Get Updates
Get notified of breaking news, exclusive insights, and must-see stories!

ಹೆಗ್ಡೆ ಮತ್ತೆ ಲೋಕಾಯುಕ್ತ ಆಗೊಲ್ಲ ಅಂದಿದ್ದು ಏಕೆ?

hegde-rejects-lokayukta-again-but-why
ಬೆಂಗಳೂರು, ನ. 24: 'ಮತ್ತೆ ಕರ್ನಾಟಕದ ಲೋಕಾಯುಕ್ತನಾಗಲು ಬಯಸುವುದಿಲ್ಲ. ಸರ್ಕಾರ 2ನೇ ಸಲ ಆ ಹುದ್ದೆಗೆ ನನ್ನನ್ನು ಕರೆಯುವುದಿಲ್ಲ. ಒಂದುವೇಳೆ ಕರೆದರೂ ಹೋಗುವುದಿಲ್ಲ ಎಂದಿದ್ದಾರೆ ನ್ಯಾ. ಸಂತೋಷ್‌ ಹೆಗ್ಡೆ.

ಇದಕ್ಕೆ ಅವರು ಮೂರು ಸಕಾರಣಗಳನ್ನೂ ನೀಡಿದ್ದಾರೆ: ಮೊದಲನೇಯದಾಗಿ, ಪ್ರಸ್ತುತ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಎರಡನೇಯದಾಗಿ, ಈಗ ನಾನು ಆ ಹುದ್ದೆಗೆ ಅರ್ಹನೂ ಅಲ್ಲ ಮತ್ತು ಕೊನೆಯದಾಗಿ, ನನ್ನ ಮೇಲೆ ಸರ್ಕಾರ ಆಥವಾ ರಾಜಕೀಯ ಪಕ್ಷಗಳಿಗೆ ನಂಬಿಕೆ ಕೂಡ ಇಲ್ಲ. ಎಲ್ಲರಿಗೂ ನಂಬಿಕೆಯಿಲ್ಲದ ವ್ಯಕ್ತಿಯನ್ನು ಲೋಕಾಯುಕ್ತ ಸ್ಥಾನಕ್ಕೆ ನೇಮಕಗೊಳಿಸುವುದು ಸರಿಯಲ್ಲ.

ಆದ್ದರಿಂದ ಎಲ್ಲರಿಗೂ ನಂಬಿಕೆ ಬರುವ ವ್ಯಕ್ತಿ ಆ ಸ್ಥಾನಕ್ಕೆ ನೇಮಕಗೊಳ್ಳಬೇಕು. ಅಂಥವರನ್ನು ಸರ್ಕಾರ ಹುಡುಕಿ ಆಯ್ಕೆ ಮಾಡಲಿ; ಒಂದುವೇಳೆ ಕರ್ನಾಟಕದಲ್ಲಿ ಅಂಥವರು ಇಲ್ಲ ಅಂದರೆ ಹೊರ ರಾಜ್ಯದಿಂದ ಕರೆದುಕೊಂಡು ಬರಲಿ. ಅದುಬಿಟ್ಟು ನಾನು ಆ ಸ್ಥಾನಕ್ಕೆ ಮತ್ತೂಮ್ಮೆ ನೇಮಕಗೊಳ್ಳಲು ಬಯಸುವುದಿಲ್ಲ ಎಂದು ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+