ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪ ಸಜೆ ಸಂಜೆಗೆ ಮುಕ್ತಾಯ: ಮುಗಿಲು ಮುಟ್ಟಿದ ಸಂಭ್ರಮ
ಈ ಮಧ್ಯೆ, ಯಡಿಯೂರಪ್ಪ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಇಂದು ಸಂಜೆ 4 ಗಂಟೆ ವೇಳೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಳ್ಳುವ ಅಂದಾಜಿದೆ. ರಾಜ್ಯ ಸಚಿವ ಸಂಪುಟದಲ್ಲಿ ಯಡಿಯೂರಪ್ಪ ಅವರ ಕಟ್ಟಾಳುಗಳು ಒಬ್ಬೊಬ್ಬರಾಗಿ ಈಗಾಗಲೇ ಪರಪ್ಪನ ಅಗ್ರಹಾರದತ್ತ ದೌಡಾಯಿಸುತ್ತಿದ್ದಾರೆ.
ಸಂಜೆ ಯಡಿಯೂರಪ್ಪ ಅವರು ಜೈಲಿನಿಂದ ಹೊರಬರುತ್ತಿದ್ದಂತೆ ಭವ್ಯ ಸ್ವಾಗತ ನೀಡಲಾಗುವುದು ಎಂದು ಸಚಿವ ರೇಣುಕಾಚಾರ್ಯ ಘೋಷಿಸಿದ್ದಾರೆ. ಯಡಿಯೂರಪ್ಪ ಬಿಡುಗಡೆಯಾಗುತ್ತಿದ್ದಂತೆ ನೇರವಾಗಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ಮನೆಗೆ ತೆರಳಲಿದ್ದಾರೆ ಎನ್ನಲಾಗಿದೆ.
Comments
ಯಡಿಯೂರಪ್ಪ ಕೃಷ್ಣಯ್ಯ ಶೆಟ್ಟಿ ಸಿರಾಜಿನ್ ಬಾಷಾ ಬಂಧನ ಭೂ ಹಗರಣ ವಂಚನೆ ಆಚರಣೆ ಬೆಂಗಳೂರು ರಾಜೀನಾಮೆ ಲೋಕಾಯುಕ್ತ yediyurappa arrest fraud land scam denotification lokayukta bangalore resignation
English summary
Former chief minister of Karnataka BS Yeddyurappa who is remanded to judicial custody in land denotification case has been given bail by High Court. Its celebrations all the way for his supporters.
Story first published: Tuesday, November 8, 2011, 12:19 [IST]