ಪೇಪರ್ ವೈಟ್ನರ್ ಎಂಬ ಸಾವಿನ ಕೂಪದಲ್ಲಿ ಇಸಿಟಿ!

ಹೌದು ಇಂದು ಎಷ್ಟೊ ಮಕ್ಕಳು ಈ ವೈಟ್ನರ್(ರಾಸಾಯನಿಕ ದ್ರಾವಕ) ಅನ್ನು ಮಾದಕ ವಸ್ತುವಿನರೀತಿಯಲ್ಲಿ ಬಳಸುತ್ತಿದ್ದಾರೆ. ಅದನ್ನು ಕಂಡು ಕೂಡ ಕಾಣದಂತೆ ನಮ್ಮ 'ಕುರುಡು'ಸರ್ಕಾರ, ಪೊಲೀಸ್ ಇಲಾಖೆ ವರ್ತಿಸುತ್ತಿದೆ.
ವಿಶ್ವದ ಪ್ರಮುಖ ಐಟಿ ನಗರ ಎಂದೆನಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂತು ಈ ವೈಟ್ನರ್ ಹಾವಳಿ ಜಾಸ್ತಿಯಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಸಾವಿನ ವರದಿಗಳು ಬರುತ್ತಿದ್ದರು ಅದು ಹೊರಗೆ ಬರದೆ ಹಾಗೆ'ಮುಚ್ಚಿ' ಹೊಗುತ್ತಿದೆ.
ಇಷ್ಟಾದರು ಸರ್ಕಾರವಾಗಲಿ ಅಥವಾ ಬುದ್ಧಿಜೀವಿಗಳಾಗಲಿ ಇದರ ಬಗ್ಗೆ ಕ್ರಮವಿರಲಿ ಚಿಂತನೆಯನ್ನೂ ನಡೆಸುತ್ತಿಲ್ಲ.ಈ ಮೃತ್ಯುಕೂಪಕ್ಕೆ ಬಿದ್ದವರಲ್ಲಿ ಚಿಂದಿ ಆಯುವ ಬಡಮಕ್ಕಳದ್ದೆ ಸಿಂಹಪಾಲು. ಉಳಿದಂತೆ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಕೂಡಾ ಈ ವ್ಯಸನಕ್ಕೆ ಸಿಲುಕಿದ್ದಾರೆ.
ಹಾಗಂತ ವಿದ್ಯಾರ್ಥಿಗಳಾಗಲಿ ಅಥವಾ ಇನ್ನಿತರ ಮಕ್ಕಳಾಗಲಿ ಏನೂ ಕಡಿಮೆ ಇಲ್ಲ ಅವರೂ ತಿಳಿದೊ ಅಥವಾ ತಿಳಿಯದೆಯೋ ಈ ಮೃತ್ಯುವನ್ನು ತಮ್ಮ ಮುಗ್ಧಮನಸ್ಸಿನಿಂದ ತಮ್ಮ ಎಳೆಯ ಕೈಗಳಲ್ಲಿ 'ಬಿಗಿ'ದಪ್ಪಿಕೊಂಡವರೆ. ಇಲ್ಲಿ ಮಕ್ಕಳುಗಳೆ ಹೆಚ್ಚು ಎಂಬುದು ವಿಷಾದಕರ ಸಂಗತಿ.
ಈ ವಿಚಾರವನ್ನು ನಮ್ಮ ಸರ್ಕಾರ ಇನ್ನಾದರು ಗಂಭಿರವಾಗಿ ಪರಿಗಣಿಸಲಿ.ಇಲ್ಲವಾದರೆ ಇಂದಿನ ಮಕ್ಕಳೆ ನಮ್ಮನಾಡಿನ ನಾಳಿನ ಪ್ರಜೆಗಳು ಎನ್ನುವ ನಾಣ್ನುಡಿಯನ್ನು ಮರೆಯ ಬೇಕಾಗುತ್ತದೆ. ಏಕೆಂದರೆ ಭದ್ರ ಬುನಾದಿ ಇಲ್ಲದೆ ಈ ರೀತಿ ಮಾದಕ ವ್ಯಸನಕ್ಕೆ ಬಿದ್ದ ಮಕ್ಕಳು ಹೇಗೆತಾನೆ ನಮ್ಮನಾಡಿನ ಮುಂದಿನ ಪ್ರಜೆಗಳಾಗಲು ಸಾಧ್ಯ?
ತಂಬಾಕನ್ನು ಹೇಗೆ ಹದಿನೆಂಟು ವರ್ಷದೊಳಗಿನ ಮಕ್ಕಳು ಕೊಳ್ಳುವ ಮತ್ತು ಮಾರುವ ಹಾಗಿಲ್ಲವೊ ಅದೇ ರೀತಿಯ ಕಾನೂನನ್ನು ಇಲ್ಲಿಯೂ ಈ ವಿಚಾರದಲ್ಲಿ
ಅಳವಡಿಸಬೇಕಾಗಿದೆ.ಇಲ್ಲವಾದಲ್ಲಿ ಭವಿಷ್ಯದ ಪ್ರಜೆಗಳು ಬಾಡಿಹೊಗುತ್ತಾರೆ. ಅದು ಮೊಳಕೆಯಲ್ಲೇ!!
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications