ನ್ಯಾ. ಹೆಗ್ಡೆಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ!

ಈಗಾಗಲೇ ದೈತ್ಯರನ್ನು ಸಂಹರಿಸಿರುವ ಅಕ್ರಮ ಗಣಿಗಾರಿಕೆ ವರದಿಗೆ ಒಂದು ತಾರ್ಕಿಕ ಅಂತ್ಯ ಕಲ್ಪಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ. ಹೀಗಾಗಿ ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ತನ್ಮೂಲಕ ಸರಕಾರವನ್ನು ಮತ್ತಷ್ಟು ಬೆತ್ತಲುಗೊಳಿಸುವ ಅವಕಾಶ ಅವರಿಗೆ ಒದಗಿ ಬಂದಿದೆ.
ಗಮನಾರ್ಹವೆಂದರೆ ಅಡ್ವಾಣಿ ರಥ ಯಾತ್ರೆ ಅಕ್ಟೋಬರ್ 30ಕ್ಕೆ ಕರ್ನಾಟಕಕ್ಕೆ ಬರಲಿದೆ. ಇಂತಹ ಸಂದರ್ಭದಲ್ಲಿ ಅಡ್ವಾಣಿ ಅವರ ಮಾನಸ ಪುತ್ರನ ಬಗ್ಗೆ ಅವರದೇ ಪಕ್ಷದ ಸರಕಾರ ಕೊಂಕು ತೆಗೆದಿದೆ. ನೋಡಬೇಕು ಏನೆಲ್ಲ ಆಗುತ್ತದೂ!?












Click it and Unblock the Notifications