ನ್ಯಾ. ಹೆಗ್ಡೆಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ!

mining-report-state-rejects-hegde-to-respond
ಬೆಂಗಳೂರು, ಅ.14: ಅಗಣಿತ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಧಾವಂತದಲ್ಲಿ ಸರಕಾರವೇ ತಮ್ಮ ವರದಿಯ ಬಗ್ಗೆ ಸ್ಪಷ್ಟನೆ ಕೋರಿರುವುದನ್ನು ಕೇಳಿ ನ್ಯಾ. ಸಂತೋಷ್ ಹೆಗ್ಡೆ ಅವರಿಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ. ಸರಕಾರದ ಈ ನಿರ್ಧಾರದ ಬಗ್ಗೆ ಅವರ ಮುಂದಿನ ನಡೆ ಕುತೂಹಲಕಾರಿಯಾಗಿ ಇದೆ. ಹಾಗೆಂದು ಸ್ವತಃ ಅವರೇ ಸರಕಾರಕ್ಕೆ ಸ್ಪಷ್ಟನೆ ಕೊಡಲು ಬಾಧ್ಯಸ್ಥರೇನೂ ಅಲ್ಲ. ಆದರೂ...

ಈಗಾಗಲೇ ದೈತ್ಯರನ್ನು ಸಂಹರಿಸಿರುವ ಅಕ್ರಮ ಗಣಿಗಾರಿಕೆ ವರದಿಗೆ ಒಂದು ತಾರ್ಕಿಕ ಅಂತ್ಯ ಕಲ್ಪಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ. ಹೀಗಾಗಿ ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ತನ್ಮೂಲಕ ಸರಕಾರವನ್ನು ಮತ್ತಷ್ಟು ಬೆತ್ತಲುಗೊಳಿಸುವ ಅವಕಾಶ ಅವರಿಗೆ ಒದಗಿ ಬಂದಿದೆ.

ಗಮನಾರ್ಹವೆಂದರೆ ಅಡ್ವಾಣಿ ರಥ ಯಾತ್ರೆ ಅಕ್ಟೋಬರ್ 30ಕ್ಕೆ ಕರ್ನಾಟಕಕ್ಕೆ ಬರಲಿದೆ. ಇಂತಹ ಸಂದರ್ಭದಲ್ಲಿ ಅಡ್ವಾಣಿ ಅವರ ಮಾನಸ ಪುತ್ರನ ಬಗ್ಗೆ ಅವರದೇ ಪಕ್ಷದ ಸರಕಾರ ಕೊಂಕು ತೆಗೆದಿದೆ. ನೋಡಬೇಕು ಏನೆಲ್ಲ ಆಗುತ್ತದೂ!?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+