50 ಸಾವಿರ ಭಾರತೀಯರನ್ನು ಹೊರದಬ್ಬಿದ ಸೌದಿ

ವೃತ್ತಿ ಪರಿಣಿತಿ ಇಲ್ಲದವರನ್ನು ಭಾರತಕ್ಕೆ ಗಡಿಪಾರು ಮಾಡಲು ಸೌದಿ ಸರ್ಕಾರ ನಿರ್ಧರಿಸಿದೆ. ಆದರೆ, ಎಲ್ಲರೂ ಶಿಕ್ಷೆಯಿಂದ ಬಚಾವಾಗಿದ್ದಾರೆ ಎಂದು ಭಾರತೀಯ ದೂತವಾಸ ಕಚೇರಿ ಮೂಲಗಳು ಹೇಳಿವೆ.
ಸೌದಿಯಲ್ಲಿ ವೃತ್ತಿಯಲ್ಲಿ ತೊಡಗಲು ಸೂಕ್ತ ನಿವಾಸ ಪತ್ರ, ವೃತ್ತಿ ಪರವಾನಿಗೆ ಇಲ್ಲದಿರುವುದು ಹಜ್ ಅಥವಾ ಉಮ್ರಾ ಯಾತ್ರೆ ನಿಮಿತ್ತ ಬಂದು ಅವಧಿ ಮೀರಿ ನೆಲೆಸಿರುವುದು ಸೇರಿದಂತೆ ಹಲವು ಕಾರಣಗಳಿಗಾಗಿ ಗಡೀಪಾರು ಮಾಡಲು ಸೂಚಿಸಲಾಗಿದೆ.












Click it and Unblock the Notifications