ಕೆಬಿಸಿ: ಭದ್ರಾವತಿಯ ವಿಕ್ರಂ ಆಗುತ್ತಾರಾ ಕರೋಡ್ ಪತಿ?
ಬೆಂಗಳೂರು,
ಆಗಸ್ಟ್ 31: 'ಕೌನ್ ಬನೇಗಾ ಪಂಚ್ ಕೋಟಿ ಮಹಾ ಮನಿ' ಟಿವಿ ಕ್ವಿಜ್ ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿರಿಸಿದ್ದು ವೀಕ್ಷಕರನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. id="toptextpromo">ಕೆಬಿಸಿ-5ರ
9ನೇ ಸಂಚಿಕೆಯಲ್ಲಿ ಇಂದು (ಆಗಸ್ಟ್ 31) ಏನಾಗಲಿದೆ? ಎಂಬ ಕುತೂಹಲ ತೀವ್ರವಾಗಿದೆ. ಭದ್ರಾವತಿಯ ವಿಕ್ರಂ ಲಕ್ಷ್ಮೀಕಾಂತ ಅವರು 1 ಕೋಟಿ ಹೊಸ್ತಿಲಲ್ಲಿ ಬಂದು ನಿಂತಿರುವುದು ಈ ಕುತೂಹಲಕ್ಕೆ ಕಾರಣವಾಗಿದೆ. ಪೌರೋಹಿತ್ಯ ಮಾಡುತ್ತಿದ್ದ ಲಕ್ಷ್ಮೀಕಾಂತ ಅವರ ಅಪ್ಪ, ಎಸ್ ಟಿಡಿ ಬೂತ್ ಸಹ ತೆರೆದು ಮಗನ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಶ್ರಮ ಪಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸೋ,
ಇಂದಿನ ಎಪಿಸೋಡ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ಅಂದಹಾಗೆ, ಮೊದಲ ವಾರದಲ್ಲಿ ಕನ್ನಡತಿ ರಾಜಲಕ್ಷ್ಮಿ ಕುಮಾರ್ (ಪ್ರಸ್ತುತ ಗುಜರಾತಿನ ವಾಪಿಯಲ್ಲಿ ವಾಸ) 6.4 ಲಕ್ಷ ರುಪಾಯಿ ಗೆದ್ದುಕೊಂಡಿದ್ದರು.











Click it and Unblock the Notifications