ಕೆಬಿಸಿ: ಭದ್ರಾವತಿಯ ವಿಕ್ರಂ ಆಗುತ್ತಾರಾ ಕರೋಡ್ ಪತಿ?

ಕೆಬಿಸಿ-5ರ 9ನೇ ಸಂಚಿಕೆಯಲ್ಲಿ ಇಂದು (ಆಗಸ್ಟ್ 31) ಏನಾಗಲಿದೆ? ಎಂಬ ಕುತೂಹಲ ತೀವ್ರವಾಗಿದೆ. ಭದ್ರಾವತಿಯ ವಿಕ್ರಂ ಲಕ್ಷ್ಮೀಕಾಂತ ಅವರು 1 ಕೋಟಿ ಹೊಸ್ತಿಲಲ್ಲಿ ಬಂದು ನಿಂತಿರುವುದು ಈ ಕುತೂಹಲಕ್ಕೆ ಕಾರಣವಾಗಿದೆ. ಪೌರೋಹಿತ್ಯ ಮಾಡುತ್ತಿದ್ದ ಲಕ್ಷ್ಮೀಕಾಂತ ಅವರ ಅಪ್ಪ, ಎಸ್ ಟಿಡಿ ಬೂತ್ ಸಹ ತೆರೆದು ಮಗನ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಶ್ರಮ ಪಟ್ಟಿದ್ದಾರೆ.
ಸೋ, ಇಂದಿನ ಎಪಿಸೋಡ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ಅಂದಹಾಗೆ, ಮೊದಲ ವಾರದಲ್ಲಿ ಕನ್ನಡತಿ ರಾಜಲಕ್ಷ್ಮಿ ಕುಮಾರ್ (ಪ್ರಸ್ತುತ ಗುಜರಾತಿನ ವಾಪಿಯಲ್ಲಿ ವಾಸ) 6.4 ಲಕ್ಷ ರುಪಾಯಿ ಗೆದ್ದುಕೊಂಡಿದ್ದರು.












Click it and Unblock the Notifications