ಜಿಲ್ಲಾ ಉಸ್ತುವಾರಿ ಸಚಿವರ ಪೂರ್ಣ ಪಟ್ಟಿ ಪ್ರಕಟ

ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರು ಇಲ್ಲದ್ದನ್ನು ಗಮನಿಸಿದ ಸಿಎಂ, ತಕ್ಷಣವೇ ಉಸ್ತುವಾರಿ ಸಚಿವರನ್ನು ನೇಮಿಸಿದ್ದರು. [ಸಚಿವರ ಖಾತೆ ವಿವರ ನೋಡಿ]
ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆ ಉಸ್ತುವಾರಿ ನೀಡಲಾಗಿದ್ದು, ಆನಂದ್ ಆಸ್ನೋಟಿಕರ್ ಅವರಿಗೆ ರಾಯಚೂರು ಜಿಲ್ಲೆ ನೀಡಲಾಗಿದೆ.
| ಜಿಲ್ಲೆ | ಉಸ್ತುವಾರಿ ಸಚಿವರು |
| ಗುಲ್ಬರ್ಗಾ | ಬಸವರಾಜ ಬೊಮ್ಮಾಯಿ |
| ಬಾಗಲಕೋಟೆ | ಗೋವಿಂದ ಎಂ. ಕಾರಜೋಳ |
| ಬಿಜಾಪುರ | ಮುರುಗೇಶ್ ನಿರಾಣಿ |
| ಕೊಪ್ಪಳ | ಲಕ್ಷ್ಮಣ ಸವದಿ |
| ಬೆಳಗಾವಿ | ಉಮೇಶ್ ಕತ್ತಿ |
| ಗದಗ | ಸಿ.ಸಿ ಪಾಟೀಲ್ |
| ಧಾರವಾಡ | ಜಗದೀಶ್ ಶೆಟ್ಟರ್ |
| ಹಾವೇರಿ | ಸಿ.ಎಂ. ಉದಾಸಿ |
| ದಾವಣಗೆರೆ | ಎಸ್. ಎ. ರವೀಂದ್ರನಾಥ್ |
| ಶಿವಮೊಗ್ಗ | ಡಿ.ವಿ. ಸದಾನಂದ ಗೌಡ |
| ಚಿಕ್ಕಮಗಳೂರು | ಎಸ್ ಸುರೇಶ್ ಕುಮಾರ್ |
| ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ |
| ಉಡುಪಿ | ವಿ.ಎಸ್. ಆಚಾರ್ಯ |
| ದಕ್ಷಿಣ ಕನ್ನಡ | ಜೆ. ಕೃಷ್ಣ ಪಾಲೇಮಾರ್ |
| ತುಮಕೂರು | ಮುರುಗೇಶ್ ನಿರಾಣಿ |
| ಹಾಸನ | ವಿ. ಸೋಮಣ್ಣ |
| ಚಾಮರಾಜನಗರ | ಎಂ.ಪಿ. ರೇಣುಕಾಚಾರ್ಯ |
| ಮೈಸೂರು | ಎಸ್. ಎ. ರಾಮದಾಸ್ |
| ಕೊಪ್ಪಳ | ಲಕ್ಷ್ಮಣ್ ಸವದಿ |
| ಮಂಡ್ಯ | ಆರ್ ಅಶೋಕ್ |
| ಬೆಂಗಳೂರು ನಗರ | ಆರ್ ಅಶೋಕ್ |
| ಚಿಕ್ಕಬಳ್ಳಾಪುರ | ಎಂ ನಾರಾಯಣಸ್ವಾಮಿ |
| ಕೋಲಾರ | ವರ್ತೂರು ಪ್ರಕಾಶ್ |
| ರಾಯಚೂರು | ಆನಂದ್ ಆಸ್ನೋಟಿಕರ್ |
| ಯಾದಗಿರಿ | ನರಸಿಂಹ ನಾಯಕ(ರಾಜೂ ಗೌಡ) |
| ಬಳ್ಳಾರಿ | ಬಾಲಚಂದ್ರ ಜಾರಕಿಹೊಳಿ |
| ಚಿತ್ರದುರ್ಗ | ಬಾಲಚಂದ್ರ ಜಾರಕಿಹೊಳಿ |
| ರಾಮನಗರ | ಸಿ.ಪಿ ಯೋಗೇಶ್ವರ್ |
| ಕೊಡಗು | ಜೆ. ಕೃಷ್ಣ ಪಾಲೇಮಾರ್ |
| ಬೀದರ್ | ರೇವೂ ನಾಯಕ ಬೆಳಮಗಿ |
| ಬೆಂಗಳೂರು ಗ್ರಾಮಾಂತರ | ಬಿ.ಎನ್. ಬಚ್ಚೇಗೌಡ |
More From
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications