ಜಿಲ್ಲಾ ಉಸ್ತುವಾರಿ ಸಚಿವರ ಪೂರ್ಣ ಪಟ್ಟಿ ಪ್ರಕಟ

ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರು ಇಲ್ಲದ್ದನ್ನು ಗಮನಿಸಿದ ಸಿಎಂ, ತಕ್ಷಣವೇ ಉಸ್ತುವಾರಿ ಸಚಿವರನ್ನು ನೇಮಿಸಿದ್ದರು. [ಸಚಿವರ ಖಾತೆ ವಿವರ ನೋಡಿ]
ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ. ಬಾಲಚಂದ್ರ ಜಾರಕಿಹೊಳಿ ಅವರಿಗೆ ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆ ಉಸ್ತುವಾರಿ ನೀಡಲಾಗಿದ್ದು, ಆನಂದ್ ಆಸ್ನೋಟಿಕರ್ ಅವರಿಗೆ ರಾಯಚೂರು ಜಿಲ್ಲೆ ನೀಡಲಾಗಿದೆ.
| ಜಿಲ್ಲೆ | ಉಸ್ತುವಾರಿ ಸಚಿವರು |
| ಗುಲ್ಬರ್ಗಾ | ಬಸವರಾಜ ಬೊಮ್ಮಾಯಿ |
| ಬಾಗಲಕೋಟೆ | ಗೋವಿಂದ ಎಂ. ಕಾರಜೋಳ |
| ಬಿಜಾಪುರ | ಮುರುಗೇಶ್ ನಿರಾಣಿ |
| ಕೊಪ್ಪಳ | ಲಕ್ಷ್ಮಣ ಸವದಿ |
| ಬೆಳಗಾವಿ | ಉಮೇಶ್ ಕತ್ತಿ |
| ಗದಗ | ಸಿ.ಸಿ ಪಾಟೀಲ್ |
| ಧಾರವಾಡ | ಜಗದೀಶ್ ಶೆಟ್ಟರ್ |
| ಹಾವೇರಿ | ಸಿ.ಎಂ. ಉದಾಸಿ |
| ದಾವಣಗೆರೆ | ಎಸ್. ಎ. ರವೀಂದ್ರನಾಥ್ |
| ಶಿವಮೊಗ್ಗ | ಡಿ.ವಿ. ಸದಾನಂದ ಗೌಡ |
| ಚಿಕ್ಕಮಗಳೂರು | ಎಸ್ ಸುರೇಶ್ ಕುಮಾರ್ |
| ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ |
| ಉಡುಪಿ | ವಿ.ಎಸ್. ಆಚಾರ್ಯ |
| ದಕ್ಷಿಣ ಕನ್ನಡ | ಜೆ. ಕೃಷ್ಣ ಪಾಲೇಮಾರ್ |
| ತುಮಕೂರು | ಮುರುಗೇಶ್ ನಿರಾಣಿ |
| ಹಾಸನ | ವಿ. ಸೋಮಣ್ಣ |
| ಚಾಮರಾಜನಗರ | ಎಂ.ಪಿ. ರೇಣುಕಾಚಾರ್ಯ |
| ಮೈಸೂರು | ಎಸ್. ಎ. ರಾಮದಾಸ್ |
| ಕೊಪ್ಪಳ | ಲಕ್ಷ್ಮಣ್ ಸವದಿ |
| ಮಂಡ್ಯ | ಆರ್ ಅಶೋಕ್ |
| ಬೆಂಗಳೂರು ನಗರ | ಆರ್ ಅಶೋಕ್ |
| ಚಿಕ್ಕಬಳ್ಳಾಪುರ | ಎಂ ನಾರಾಯಣಸ್ವಾಮಿ |
| ಕೋಲಾರ | ವರ್ತೂರು ಪ್ರಕಾಶ್ |
| ರಾಯಚೂರು | ಆನಂದ್ ಆಸ್ನೋಟಿಕರ್ |
| ಯಾದಗಿರಿ | ನರಸಿಂಹ ನಾಯಕ(ರಾಜೂ ಗೌಡ) |
| ಬಳ್ಳಾರಿ | ಬಾಲಚಂದ್ರ ಜಾರಕಿಹೊಳಿ |
| ಚಿತ್ರದುರ್ಗ | ಬಾಲಚಂದ್ರ ಜಾರಕಿಹೊಳಿ |
| ರಾಮನಗರ | ಸಿ.ಪಿ ಯೋಗೇಶ್ವರ್ |
| ಕೊಡಗು | ಜೆ. ಕೃಷ್ಣ ಪಾಲೇಮಾರ್ |
| ಬೀದರ್ | ರೇವೂ ನಾಯಕ ಬೆಳಮಗಿ |
| ಬೆಂಗಳೂರು ಗ್ರಾಮಾಂತರ | ಬಿ.ಎನ್. ಬಚ್ಚೇಗೌಡ |












Click it and Unblock the Notifications