ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರೇಮಕ್ಕೆ ಅಡ್ಡ ಬಂದ ಗಂಡನ ಹತ್ಯೆ ಮಾಡಿಸಿದ ಹೆಂಡತಿ
ಬೈಕಿನಲ್ಲಿ ಬಂದ ಇಬ್ಬರು 40 ವರ್ಷದ ರಾಜೇಂದ್ರ ಕುಮಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಅವರ ಕತ್ತನ್ನು ಸೀಳಿದ್ದಾರೆ. ಇದರಿಂದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾಮನಾಥನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಕೊಲೆ ಸಂಚು ಬಯಲಾಗಿದೆ. ಮೃತ ವ್ಯಕ್ತಿಯ ಪತ್ನಿ ರೇಖಾದೇವಿಯು ಕೊಲೆಯ ಸಂಚನ್ನು ರೂಪಿಸಿದ್ದಳು. ರಾಮನಾಥ-ರೇಖಾ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ರಾಜೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Comments
English summary
A woman in Thakurganj area in Lucknow, plotted her husband’s murder along with his cousin to carry on her illicit affair with him, police said on Aug 2. The accused are in police custody now.
Story first published: Tuesday, August 2, 2011, 11:57 [IST]