ಪ್ರೇಮಕ್ಕೆ ಅಡ್ಡ ಬಂದ ಗಂಡನ ಹತ್ಯೆ ಮಾಡಿಸಿದ ಹೆಂಡತಿ

ಬೈಕಿನಲ್ಲಿ ಬಂದ ಇಬ್ಬರು 40 ವರ್ಷದ ರಾಜೇಂದ್ರ ಕುಮಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಅವರ ಕತ್ತನ್ನು ಸೀಳಿದ್ದಾರೆ. ಇದರಿಂದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾಮನಾಥನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಕೊಲೆ ಸಂಚು ಬಯಲಾಗಿದೆ. ಮೃತ ವ್ಯಕ್ತಿಯ ಪತ್ನಿ ರೇಖಾದೇವಿಯು ಕೊಲೆಯ ಸಂಚನ್ನು ರೂಪಿಸಿದ್ದಳು. ರಾಮನಾಥ-ರೇಖಾ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ರಾಜೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications