ಅಕ್ರಮ ಗಣಿ ವರದಿ: ಎಸ್ಎಂ ಕೃಷ್ಣಗೆ ಕ್ಲೀನ್ ಚಿಟ್

ಕೃಷ್ಣ ಹೆಸರು ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳಿಂದ ಎದುರಾಗುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎಂಬ ಬಗ್ಗೆ ಈ ಸಚಿವರು ಸಮಾಲೋಚನೆ ನಡೆಸಿದರೆಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಸ್ವತಃ ಹೆಗ್ಡೆ ಅವರೇ 'ಕೃಷ್ಣ ಹೆಸರು ವರದಿಯಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ' ಎಂದು ಸಾರಿದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿಟ್ಟುಸಿರುಬಿಟ್ಟಿದೆ.












Click it and Unblock the Notifications