ಅರಣ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta raid in forest officer in Mangalore
ಮಂಗಳೂರು, ಜು. 22 : ಲೋಕಾಯುಕ್ತ ಪೊಲೀಸರು ಕರ್ನಾಟಕದಾದ್ಯಂತ ದಾಳಿ ನಡೆಸಿದ್ದು, ಶುಕ್ರವಾರ ವೇಣೂರು ರೇಂಜ್ ಫಾರೆಸ್ಟ್ ಆಫೀಸರ್ ರಾಘವ ಪಾಟಾಳಿ ಅವರ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಗಳಿಸಿದ ನಗದು, ಚಿನ್ನಾಭರಣ ವಶಪಡಿಸಿಕೊಂಡರು.

ಲೋಕಾಯುಕ್ತ ಎಸ್ಪಿ ಡಿಎಸ್. ಜಗಮಯ್ಯ ಮತ್ತು ಉದಯ ನಾಯಕ್ ಅವರುಗಳ ತಂಡ ಪಾಟಾಳಿ ಅವರ ಮಂಗಳೂರು ದೇರೆಬೈಲ್ ಕೊಂಚಾಡಿ ನಾಗಕನ್ನಿಕಾ ದೇವಸ್ಥಾನದ ಸಮೀಪ ಇರುವ ಮನೆ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ 24,13,870 ರೂಪಾಯಿ ನಗದು, 330 ಚಿನ್ನಾಭರಣ (6,63,000 ಬೆಲೆ ಬಾಳುತ್ತದೆ) ವಶಪಡಿಸಿಕೊಳ್ಳಲಾಯಿತು. ಎರಡು ಕಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+