ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನಗೆ ಮೋಕ್ಷ ಕೊಡಿ: ಮಹಾಜನತೆಯಲ್ಲಿ ದೇವೇಗೌಡ ಭಿಕ್ಷೆ
'ಸಾಯುವ ಮುನ್ನ ಪ್ರತಿಯೊಬ್ಬ ಮನುಷ್ಯ ಸಹ ಒಂದು ಆಸೆ ಇಟ್ಟುಕೊಂಡಿರುತ್ತಾನೆ. ಅದು ಈಡೇರಿದರೆ ಮಾತ್ರ ಆತನಿಗೆ ಮೋಕ್ಷ ಸಿಗುತ್ತದೆ. ಅದೇ ರೀತಿಯಲ್ಲಿ ನಾನು, ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಕನಸು ಕಾಣುತ್ತಿದ್ದೇನೆ. ಆ ನನ್ನ ಆಸೆ ಈಡೇರದೆ ಹೋದಲ್ಲಿ... ನನಗೆ ಮೋಕ್ಷ ಸಿಗುವುದಿಲ್ಲ' ಎಂದು ಪಕ್ಷದ ಸಭೆಯಲ್ಲಿ ಭಾನುವಾರ ಹೇಳಿದ್ದಾರೆ.
ಇದೇ ವೇಳೆ, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಿ ಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಜನಪ್ರಿಯತೆ ಮತವಾಗಿ ಪರಿವರ್ತನೆಯಾಗುತ್ತಿಲ್ಲವೆಂದು ವಿಷಾದಿಸಿದರು.
Comments
English summary
Former PM Devegowda has said the party should focus on building up the organisation for the next Assembly polls. “My last wish is to see JDS comes to power in the state.You all have to gear up and work to realise it. If workers fail to bring JDS back to power and if BJP retains power, JDS will face tough days,” the former Prime Minister said.
Story first published: Monday, July 18, 2011, 13:58 [IST]