Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಕೋಮುಗಲಭೆ, ಪತ್ರಕರ್ತನ ಕೊಲೆ?

Effect of Lunar eclipse on Karnataka journalists
ಬುಧವಾರ ರಾತ್ರಿ ಸಂಭವಿಸಿದ ನಯನ ಮನೋಹರ ಚಂದ್ರಗ್ರಹಣವನ್ನು ನೀವು ಕಂಡಿರಾ? ನಾವಂತೂ ನೋಡಿದೆವು. ನಗುಮೊಗದ ಚಂದ್ರನ ಮುಖ ಕಪ್ಪಿಟ್ಟಿತ್ತು. ರಾಹುವಿನ ಕಿತಾಪತಿಯಿಂದಾಗಿ ಸಂಭವಿಸಿದ ಚಂದ್ರನ ಮುಖಕ್ಕೆ ಮಸಿ ಬಳಿಯುವ ಈ ಗ್ರಹಣದ ಶುಭ ಅಶುಭ ಫಲಗಳ ಬಗ್ಗೆ ಜಗತ್ತಿನಾದ್ಯಂತ ಅನೇಕ ಚರ್ಚೆಗಳು ನಡೆಯುತ್ತಿವೆ.

ಈ ಕುತೂಹಲ ಕೇವಲ ಕರ್ನಾಟಕ ಮತ್ತು ಕನ್ನಡಿಗನಿಗೆ ಮಾತ್ರ ಸೀಮಿತವಾಗಿಲ್ಲ. ದೇಶ ಕಾಲ ಸಂಸ್ಕೃತಿಗೆ ಅನುಗುಣವಾಗಿ ಪೂಜೆ ಪುನಸ್ಕಾರ, ಹೋಮ ಹವನಗಳು ನಡೆಯುತ್ತಿವೆ. ನಂಬಿಕೆಗಳಿಗೆ ಜಾತಿ, ಧರ್ಮ, ಭೌಗೋಳಿಕ ಮಿತಿ ಇಲ್ಲ ಎಂಬ ಅಂಶ ಪುನಃ ಪ್ರೂವ್ ಆಗಿದೆ.

ಚಂದ್ರಗ್ರಹಣದ ಕುರಿತಾಗಿ ನಿನ್ನೆ ಕನ್ನಡ ಟಿವಿ ವಾಹಿನಿಗಳಲ್ಲೂ ಭರಪೂರ ಚರ್ಚೆ, ವಿಮರ್ಶೆಗಳು ನಡೆದವು. ಒಂದು ವಾಹಿನಿಯಲ್ಲಿ ಒಬ್ಬ ಜ್ಯೋತಿಷಿಗಳು ಮಾತನಾಡುತ್ತಾ, ಬರಲಿರುವ ದಿನಗಳಲ್ಲಿ ಸಂಭವಿಸುವ ಕೆಲವು ವಿದ್ಯಮಾನಗಳ ಬಗೆಗೆ ಮುನ್ಸೂಚನೆ ಕೊಟ್ಟರು.

ಶತಮಾನದ ಅತ್ಯಂತ ದೀರ್ಘ ಚಂದ್ರಗ್ರಹಣದ ಪರಿಣಾಮವಾಗಿ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತದಂತೆ. ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತವಂತೆ. ಒಬ್ಬ ಪತ್ರಕರ್ತ ಕೊಲೆಯೂ ಆಗುತ್ತಾನೆ ಎಂದರಂತೆ. ಯಾಕೋ ಏನೋ ನಮಗೆ ಭಯವಾಗುತ್ತಿದೆ. [ಹಾಗೆ ಸುಮ್ಮನೆ 'ಗ್ರಹಣ' ಸಣ್ಣಕಥೆ ಓದಿರಿ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+