ಯಡಿಯೂರಪ್ಪ ವಿರುದ್ಧ ಪಕ್ಷಾತೀತ ಹೋರಾಟ:ಗೌಡ ಗುಡುಗು

ಬೆಂಗಳೂರು,

ಮೇ
3:
ಬಿಜೆಪಿ
ನೇತೃತ್ವದ
ರಾಜ್ಯ
ಸರಕಾರದ
ದುರಾಡಳಿತದ
ವಿರುದ್ಧ
ಹೋರಾಡಲು
ಮಾಜಿ
ಪ್ರಧಾನಿ
ದೇವೇಗೌಡ
ಮತ್ತೊಮ್ಮೆ
ಟೊಂಕಕಟ್ಟಿ
ನಿಂತಿದ್ದಾರೆ.
ಸಂಬಂಧ
ನಗರದ
ಖಾಸಗಿ
ಹೋಟೆಲ್
ನಲ್ಲಿ
ಸಾಹಿತಿಗಳು,
ಬುದ್ಧಿಜೀವಿಗಳು,
ಕಲಾವಿದರ
ಸಭೆ
ಮಂಗಳವಾರ
ಬೆಳಗ್ಗೆ
ನಡೆದಿದ್ದು,
ಎಲ್ಲರ
ಅಭಿಪ್ರಾಯ
ಸಂಗ್ರಹಿಸಲಾಗುತ್ತಿದೆ.
ಬಾರಿ
ರಾಜ್ಯಾದ್ಯಂತ
ಪಕ್ಷಾತೀತವಾಗಿ
ಹೋರಾಡುವುದಾಗಿ
ದೇವೇಗೌಡರು
ಸಂದರ್ಭದಲ್ಲಿ
ಹೇಳಿದ್ದಾರೆ.

id="toptextpromo">

ಜನಾಂದೋಲನ
ಪೂರ್ವಭಾವಿ
ಸಭೆಯಲ್ಲಿ
ಸ್ವಾತಂತ್ರ್ಯ
ಹೋರಾಟಗಾರ
ಎಚ್.
ಎಸ್.
ದೊರೆಸ್ವಾಮಿ,
ಮಾಜಿ
ಸಚಿವರಾದ
ಬೆಂಕಿ
ಮಹಾದೇವು,
ಬಿ.ಟಿ.
ಲಲಿತಾ
ನಾಯಕ್,
ಶಿವಣ್ಣ
ಮುಂತಾದ
ಹಿರಿಯರು
ಪಾಲ್ಗೊಂಡಿದ್ದಾರೆ.
ಪ್ರಗತಿಪರರು,
ದಲಿತ
ಸಂಘಟನೆಗಳು
ಸಭೆಯಲ್ಲಿ
ಪಾಲ್ಗೊಂಡಿವೆ.
ರಾಜ್ಯದ
ಮೂಲೆ,
ಮೂಲೆಗಳಲ್ಲಿ
ನಡೆಯಲಿರುವ
ಜನಾಂದೋಲನ
ಹೇಗಿರಬೇಕು,
ಆಂದೋಲನವನ್ನು
ಯಾವಾಗಿನಿಂದ
ಆರಂಭಿಸಬೇಕು
ಎಂಬುದರ
ಬಗ್ಗೆ
ಸಭೆಯಲ್ಲಿ
ಚರ್ಚಿಸಲಾಗುತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ಯಡಿಯೂರಪ್ಪ

ಅವರನ್ನು
ಕಿತ್ತೊಗೆಯುವವರೆಗೂ
ವಿರಮಿಸುವುದಿಲ್ಲ
ಎಂದು
ಗೌಡರು
ಹೇಳಿದ್ದಾರೆ.
ಗಮನಾರ್ಹವೆಂದರೆ
ಇದುವರೆಗೆ
ಜಾತ್ಯತೀತ
ಹೋರಾಟಕ್ಕೆ
ಬದ್ಧರಾಗಿದ್ದ
ಗೌಡರು
ಬಾರಿ
ಪಕ್ಷಾತೀತ
ಹೋರಾಟಕ್ಕೆ
ಅಣಿಯಾಗಿದ್ದು,
ಎಲ್ಲ
ಪಕ್ಷಗಳೂ
ಇದರಲ್ಲಿ
ಪಾಲ್ಗೊಳ್ಳಬೇಕೆಂದು
ಕರೆ
ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+