ಉಪ ಸಭಾಪತಿ ವಿಮಲಾಗೌಡರ ಬಯೋಡೇಟಾ

ಹೆಸರು : ಶ್ರೀಮತಿ ವಿಮಲಾಗೌಡ
ಹುಟ್ಟಿದ ದಿನಾಂಕ : 20-11-1955
ತಂದೆ/ತಾಯಿಯ ಹೆಸರು: ಲೇಟ್ ಹೆಚ್. ವೆಂಕಟಪ್ಪ, ಲೇಟ್ ಶ್ರೀಮತಿ ಲಕ್ಷ್ಮಮ್ಮ
ಹುಟ್ಟಿದ ಸ್ಥಳ: ಬೆಂಗಳೂರು, ತಂದೆ, ತಾಯಿ ಹಾಗೂ ಗಂಡನ ಮನೆ ನಾಗಮಂಗಲ, ಮಂಡ್ಯ ಜಿಲ್ಲೆ,
ವಿದ್ಯಾಭ್ಯಾಸ
ವಿದ್ಯಾರ್ಹತೆ: ಪದವೀಧರೆ, ರಾಜಕೀಯ ಶಾಸ್ತ್ರದಲ್ಲಿ ಬಿ.ಎ.
ವಿಳಾಸ : ನಂ. 1113, "ಭುವಿ" 20 ನೇ ಕ್ರಾಸ್ 14 ನೇ ಮೈನ್,
ಬಿ. ಡಿ. ಎ. ಕಾಂಪ್ಲೆಕ್ಸ್ ರಸ್ತೆ, ಮೂರನೇ ಸೆಕ್ಟರ್, ಹೆಚ್.ಎಸ್.ಆರ್. ಬಡಾವಣೆ, ಬೆಂಗಳೂರು -34
ಮಕ್ಕಳು : ಇಬ್ಬರು ಗಂಡು ಮಕ್ಕಳು
ರಾಜಕೀಯ ಪ್ರವೇಶ: 1980 ರಲ್ಲಿ ಭಾರತೀಯ ಜನತಾಪಕ್ಷ ಪ್ರವೇಶ, ಬೆಂಗಳೂರು ರಾಜಾಜಿನಗರದ ಕಾರ್ಯಕರ್ತೆ, ಬೆಂಗಳೂರು ನಗರ ಮಹಿಳಾ ಸಂಚಾಲಕಿಯಾಗಿ ಪ್ರವೇಶ.
* 1985 ರಿಂದ 1995 ರವರೆಗೆ ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ.
* 1994 ರಲ್ಲಿ ಬಿನ್ನಿಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಸ್ವರ್ಧೆ, 11 ವರ್ಷ ಸಹಕಾರಿ ಕ್ಷೇತ್ರದಲ್ಲಿ ದಿ ಬೆಂಗಳೂರು ಸೆಂಟ್ರಲ್ ಕೋ. ಆಫ್ ಬ್ಯಾಂಕ್( 1994 ರಿಂದ 2005) ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
* 2000ನೇ ಇಸವಿ ವಿಧಾನ ಪರಿಷತ್ ಸದಸ್ಯೆಯಾಗಿ ನೇಮಕ (ವಿಧಾನಸಭೆಯಿಂದ ಚುನಾಯಿತ).
* 2001 ರಿಂದ 2004 ರವರೆಗೆ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ, ಅಖಿಲ ಭಾರತ ಮಹಿಳಾ ಮೋರ್ಚ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಮಹಿಳಾ ಮೋರ್ಚ ಉಪಾಧ್ಯಕ್ಷೆ.
* 2006 ನೇ ಇಸವಿಯಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಎರಡನೇ ಅವಧಿಗೆ ಮರು ನೇಮಕ.
* ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರದಲ್ಲಿ ಮೂರು ವರ್ಷ women empowerment advisory ಕಮಿಟಿಯಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳಲ್ಲಿ ಛೇರ್ ಪರ್ಸನ್ ಆಗಿ ಅತ್ಯುತ್ತಮ ಕಾರ್ಯ ನಿರ್ವಹಣೆ.
ಹೋರಾಟಗಳು: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅಶ್ಲೀಲ ಭಿತ್ತಿ ಚಿತ್ರಗಳು, ಆನ್ಲೈನ್ ಲಾಟರಿ ನಿಷೇಧ ಬಗ್ಗೆ ಹಾಗೂ ಮುಖ್ಯವಾಗಿ ಲೈವ್ ಬ್ಯಾಂಡ್ ಮುಚ್ಚಿಸುವಲ್ಲಿ ಯಶಸ್ವಿಯಾಗಿರುವುದು.
ಭಾಷೆ ಜ್ಞಾನ: ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲಗು
ಹವ್ಯಾಸಗಳು: ಪುಸ್ತಕ ಓದುವುದು, ಸಾಹಿತ್ಯ ಸಂಗೀತದ ಮೇಲೆ ಆಸಕ್ತಿ, ನಾಟಕ ನೋಡುವುದು, ಉತ್ತಮ ಧಾರಾವಾಹಿ ನೋಡುವುದು, ಚರ್ಚಾಸ್ಪರ್ದೆ, ಸಂವಾದಗಳಲ್ಲಿ ಭಾಗಿಯಾಗುವುದು, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಆಸಕ್ತಿ, ಜನಪರ ಕಾಳಜಿಯಿಂದ ಕೆಲಸ ಮಾಡುವುದು, ಮಹಿಳೆಯರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದು.
ವೃತ್ತಿ : ಸಣ್ಣ ಕೈಗಾರಿಕಾ ಮಹಿಳಾ ಉದ್ಯಮಿ (ವಿಮಲ್ ಸ್ಟೋನ್ ಕ್ರಷರ್, ವಿಮಲ್ ಕಾಂಕ್ರೀಟ್ ಬ್ಲಾಕ್ಸ್ )
ದೂರವಾಣಿ: 99001 62739, 94807 01130, 080-2572 9019 [ವಿಧಾನ ಪರಿಷತ್]
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications