ಸೋಮಣ್ಣಗೆ ಒಂದು ಖುಶಿ, ಇನ್ನೊಂದು ಬಿಸಿ

ಬೆಂಗಳೂರು,

ಡಿ.
12
:
ಜಿಲ್ಲಾ
ಮತ್ತು
ತಾಲ್ಲೂಕು
ಪಂಚಾಯಿತಿ
ಚುನಾವಣಾ
ನೀತಿ
ಸಂಹಿತೆ
ಜಾರಿಯಲ್ಲಿರುವಾಗ
ಎಪಿಎಲ್
ಕಾರ್ಡ್
ದಾರರಿಗೆ
ಹೆಚ್ಚುವರಿ
ಅಕ್ಕಿ
ವಿತರಣೆ
ಮಾಡುವುದಾಗಿ
ಹೇಳಿಕೆ
ನೀಡಿರುವುದು
ಚುನಾವಣಾ
ನೀತಿ
ಸಂಹಿತೆ
ಉಲ್ಲಂಘನೆ
ಹಿನ್ನೆಲೆಯಲ್ಲಿ
ರಾಜ್ಯ
ಚುನಾವಣೆ
ಆಯೋಗ
ಆಹಾರ
ಮತ್ತು
ನಾಗರಿಕ
ಖಾತೆ
ಸಚಿವ
ವಿ
ಸೋಮಣ್ಣ
ಅವರಿಗೆ
ನೋಟಿಸ್
ಜಾರಿ
ಮಾಡಿದೆ.

id="toptextpromo">

ಇದರ

ಜೊತೆಗೆ
ಸೋಮಣ್ಣ
ಅವರ
ಖಾತೆ
ದಿಢೀರ್
ಬದಲಾಗಿದ್ದು,
ಅವರ
ಬಯಕೆಯಂತೆ
ವಸತಿ
ಖಾತೆಯನ್ನು
ಮುಖ್ಯಮಂತ್ರಿ
ಯಡಿಯೂರಪ್ಪ
ನೀಡಿದ್ದಾರೆ.
ಈವರೆಗೆ
ಸೋಮಣ್ಣ
ನೋಡಿಕೊಳ್ಳುತ್ತಿದ್ದ
ಆಹಾರ
ಮತ್ತು
ನಾಗರಿಕ
ಖಾತೆ
ಹೆಚ್ಚುವರಿಯಾಗಿ
ಶೋಭಾ
ಕರಂದ್ಲಾಜೆ
ಅವರಿಗೆ
ನೀಡಲಾಗಿದೆ.
ಕಾನೂನು
ಸಚಿವ
ಸುರೇಶಕುಮಾರ್
ಅವರಿಗೆ
ಹೆಚ್ಚುವರಿಯಾಗಿ
ಜಲಮಂಡಳಿ
ಖಾತೆಯ
ಜವಾಬ್ದಾರಿ
ವಹಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಆಹಾರ

ಖಾತೆ
ಬದಲು
ವಸತಿ
ಖಾತೆಯನ್ನು
ನೀಡಿ
ಎಂದು
ಸೋಮಣ್ಣ
ಅವರು
ಅನೇಕ
ಬಾರಿ
ಮುಖ್ಯಮಂತ್ರಿ
ಬಳಿ
ಮನವಿ
ಮಾಡಿಕೊಂಡಿದ್ದರು.
ಇದೀಗ
ಅವರ
ಆಸೆ
ಈಡೇರಿದಂತಾಗಿದೆ.
ಜೊತೆಗೆ
ಹಾಸನ
ಉಸ್ತುವಾರಿಯಾಗಿ
ನೇಮಕಗೊಂಡಿರುವ
ಸೋಮಣ್ಣ,
ಒಂದು
ವೇಳೆ
ಹಾಸನ
ಜಿಲ್ಲಾ
ಉಸ್ತುವಾರಿ
ಬದಲಾಯಿಸಿದರೆ
ರಾಜಕೀಯ
ಸನ್ಯಾಸ
ತೆಗೆದುಕೊಳ್ಳುವುದಾಗಿ
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+