ಅಯೋಧ್ಯೆ ವಿವಾದ : ಕೋರ್ಟ್ ತೀರ್ಪು ಒಪ್ಪಲ್ಲ

ಮೈಸೂರು,

ಸೆ.
22
:
ಅಯೋಧ್ಯೆ
ವಿಚಾರವಾಗಿ
ನ್ಯಾಯಾಲಯ
ನೀಡುವ
ತೀರ್ಪನ್ನು
ಒಪ್ಪಿಕೊಳ್ಳಲು
ಸಾಧ್ಯವೇ
ಇಲ್ಲ.
ಇದು
ನ್ಯಾಯಾಲಯದಲ್ಲಿ
ತೀರ್ಮಾನ
ಮಾಡುವ
ವಿಷಯವೇ
ಅಲ್ಲ
ಎಂದು
ಉಡುಪಿ
ಪೇಜಾವರ
ಮಠದ
ವಿಶ್ವೇಶ
ತೀರ್ಥ
ಸ್ವಾಮೀಜಿ
ಅಭಿಪ್ರಾಯಪಟ್ಟಿದ್ದಾರೆ.

id="toptextpromo">

ನಗರದ

ಕೃಷ್ಣಧಾಮದಲ್ಲಿ
ಚಾತುರ್ಮಾಸ
ವ್ರತಾಚರಣೆಯಲ್ಲಿರುವ
ಶ್ರೀಗಳು,
ಸೆ.
24
ರಂದು
ಹೊರಬೀಳಲಿರುವ
ಅಯೋಧ್ಯೆ
ತೀರ್ಪಿನ
ಬಗ್ಗೆ
ಮಂಗಳವಾರ
ಮಾಧ್ಯಮ
ಪ್ರತಿನಿಧಿಗಳೊಂದಿಗೆ
ಮಾತನಾಡುತ್ತಿದ್ದರು.
1992
ರಲ್ಲಿ
ಬಾಬ್ರಿ
ಮಸೀದಿ
ಧ್ವಂಸವಾದಾಗ
ನಾನು
ಸಹ
ಅಲ್ಲಿದ್ದೆ.
ಮಸೀದಿ
ನೆಲಸಮ
ಮಾಡುವುದನ್ನು
ತಡೆಯಲು
ಎಲ್ಲ
ರೀತಿಯ
ಪ್ರಯತ್ನ
ಮಾಡಿದೆವು.
ಆದರೆ
ಅದು
ಸಾಧ್ಯವಾಗಲಿಲ್ಲ.
ಅಲ್ಲಿದ್ದ
ಜನಪ್ರವಾಹವನ್ನೇ
ನಿಯಂತ್ರಿಸುವುದು
ಕಷ್ಟ
ಸಾಧ್ಯವಾಗಿತ್ತು.
ಇನ್ನು
ಮಸೀದಿ
ಧ್ವಂಸ
ತಡೆಯಲು
ಹೇಗೆ
ಸಾಧ್ಯ
ಎಂದು
ಶ್ರೀಗಳು
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಅಯೋಧ್ಯೆ

ವಿಚಾರವಾಗಿ
ನಮ್ಮ
ಹೋರಾಟ
ನಿಲ್ಲುವುದಿಲ್ಲ.
ಸಾಂವಿಧಾನಿಕ
ಚೌಕಟ್ಟಿನಲ್ಲಿ
ಕಾನೂನಾತ್ಮಕ
ಹೋರಾಟವನ್ನು
ಮುಂದುವರಿಸಲಿದ್ದೇವೆ.
ಸೆ.24
ರಂದು
ವಿಶ್ವ
ಹಿಂದು
ಪರಿಷತ್
ದೆಹಲಿಯಲ್ಲಿ
ಕರೆದಿರುವ
ಸಂತರ
ಸಭೆಯಲ್ಲಿ
ನಾನೂ
ಸಹ
ಪಾಲ್ಗೊಳ್ಳುತ್ತೇನೆ.
ನ್ಯಾಯಾಲಯದ
ತೀರ್ಪು
ಬಂದ
ಬಳಿಕ
ಮುಂದಿನ
ಹೆಜ್ಜೆಯ
ಬಗ್ಗೆ
ತೀರ್ಮಾನವಾಗಲಿದೆ
ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+