ಬಿಐಎಎಲ್ ನಲ್ಲಿ ಆಂತಕ ಸೃಷ್ಟಿಸಿದ್ದ ಹುಸಿ ಬೆದರಿಕೆ
ಬೆಂಗಳೂರು,
ಜೂ.27: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಹುಸಿಬಾಂಬ್ ಕರೆಯಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಸುಮಾರು ಆರು ಗಂಟೆ ವೇಳೆಗೆ ಅಹಮದಾಬಾದಿಗೆ ತೆರಳುತ್ತಿದ್ದ ಪ್ರಯಾಣಿಕರ ಬ್ಯಾಗೊಂದರಲ್ಲಿ ಸಂಶಯಾಸ್ಪದ ವಸ್ತು ಪತ್ತೆಯಾಗಿತ್ತು. id="toptextpromo">ಸಂಶಯಾಸ್ಪದ
ವಸುವನ್ನು ಲೋಹ ಪರಿಶೋಧಕ ಇದನ್ನು ಪತ್ತೆ ಮಾಡಿತು. ಅಂತಿಮವಾಗಿ ಅದು ಮಕ್ಕಳ ಆಟದ ಸಾಮಾನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಶಯ ಬಂದ ಕೂಡಲೇ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ ಪೊಲೀಸರು ಪ್ರಯಾಣಿಕರ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. id='are-slot-1' class='oiad oi-axt oiadv'> id='top-searched-articles'>ತಪಾಸಣೆಗೆ
ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ಬಳಸಿಕೊಳ್ಳಲಾಯಿತು.ಅಂತಿಮವಾಗಿ ಅದೊಂದು ಹುಸಿ ಬೆದರಿಕೆ ಎಂಬುದು ಸಾಬೀತಾದ ಬಳಿಕ ಆತಂಕ ದೂರವಾಯಿತು.












Click it and Unblock the Notifications