ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಅಂಬಿ ಕಣ್ಣು?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್ ಕೆ ಪಾಟೀಲ್, ಬಿಎಲ್ ಶಂಕರ್ ಸೇರಿದಂತೆ ಹಲವಾರ ಹೆಸರುಗಳು ಕೇಳಿ ಬಂದಿದ್ದವು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿರುವುದಾಗಿ ಹೇಳಿದರು.
ಪರಮಾಧಿಕಾರ ಬೇಕು : ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರಾಜೀನಾಮೆ ಕುರಿತು ಮಾತನಾಡಿದ ಅವರು, ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವುದು ಅನಿವಾರ್ಯ.
ಸಂತೋಷ್ ಹೆಗ್ಡೆ ಅವರು ಸುದೀರ್ಘ ಕಾಲ ಚಿಂತಿಸಿಯೇ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ಅವರ ತೀರ್ಮಾನ ಸರಿಯಾಗಿದೆಯಾದರೂ ಸರ್ಕಾರ ಲೋಕಾಯುಕ್ತರಿಗೆ ಅಧಿಕಾರ ಮೊಟಕು ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
Comments
ಕೆಪಿಸಿಸಿ ಅಂಬರೀಶ್ ಆರ್ ವಿ ದೇಶಪಾಂಡೆ ಮಂಡ್ಯ ಕಾಂಗ್ರೆಸ್ ಚುನಾವಣೆ kpcc ambareesh congress rv deshpande mandya election
Story first published: Sunday, June 27, 2010, 16:42 [IST]