ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟಿಪ್ಪು ಡ್ರಾಪಿನಲ್ಲಿ ಮಹಿಳೆಯರ ಆತ್ಮಹತ್ಯೆ?
ಇದೇ ವೇಳೆ ಇನ್ನೊಬ್ಬ ಮಹಿಳೆ ಟಿಪ್ಪು ಡ್ರಾಪಿನಿಂದ ಹಾರಿ ಸಾವನ್ನಪ್ಪಿರುವ ಘಟನೆ ಶುಕ್ರವಾರದಂದೇ ಬೆಳಕಿಗೆ ಬಂದಿದೆ. ದುರ್ದೈವಿಯ ಹೆಸರು ವಾಣಿ ದಯಾನಂದ್ ( 48). ವಾಣಿಯವರು ಬೆಂಗಳೂರಿನ ಸಂಜಯನಗರದವರು.
ರಸ್ತೆ ಅಪಘಾತ : ಫ್ರೇಜರ್ ಟೌನ್ ನಿಂದ ಲಿಂಗರಾಜಪುರದ ಕಡೆಗೆ ಚಲಿಸುತ್ತಿದ್ದ ಮರದ ತುಂಡು ತುಂಬಿದ ಲಾರಿ ನಿಯಂತ್ರಣ ತಪ್ಪಿದುದರಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ ಮೂವರಿಗೆ ಗಾಯಗಳಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಮೃತಪಟ್ಟವರು ವಸಂತನಗರದ ನಿವಾಸಿ ರೋಹನ್ ಜಯರಾಜ್ ( 30) ಮತ್ತು ಇಂದಿರಾನಗರದ ನಿವಾಸಿ ಪೂರ್ಣಿಮಾ ( 26). ಇವರಿಬ್ಬರೂ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಯುವಕ ಯುವತಿ ಸದ್ಯದಲ್ಲೇ ಮದುವೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಪೂರ್ಣಿಮಾ ನಂಜನಗೂಡಿನವರು ಎಂದು ಹೇಳಲಾಗಿದೆ.
Comments
Story first published: Saturday, May 15, 2010, 10:12 [IST]