ವಿಶಾಲ ಬೆಂಗಳೂರಿನಲ್ಲಿ ಭಾನುವಾರ ಪವರ್ ಕಟ್

ನಾಳೆ ಮೇ 16ರ ಭಾನುವಾರ ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಈ ಕೆಳಗೆ ಕಾಣಿಸಿದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ನಿಮ್ಮ ಬಡಾವಣೆಯ ಹೆಸರೂ ಈ ಪಟ್ಟಿಯಲ್ಲಿ ಇದೆಯೇ? ಮುಂಜಾಗ್ರತೆಗೆ ಈಗಲೇ ಪರೀಕ್ಷಿಸಿಕೊಳ್ಳಿ.
ಪ್ರದೇಶಗಳು : ಇನ್ಫೆಂಟ್ರಿ ರಸ್ತೆ, ವಿಧಾನಸೌಧ,ಪ್ರೆಸ್ಟೀಜ್ ಹೋಟೆಲ್, ರೈಲ್ವೆ ರಸ್ತೆ,ತಿಮ್ಮಯ್ಯ ರಸ್ತೆ, ಶಿಫಾ ಆಸ್ಪತ್ರೆ, ಮಿಲ್ಲರ್ಸ್ ರಸ್ತೆ, ಕಾವೇರಪ್ಪ ರಸ್ತೆ, ಚಿಕ್ಕಬಜಾರ್ ರಸ್ತೆ,ಪೊಲೀಸ್ ವಸತಿ ಗೃಹಗಳು, ಶಿವಾಜಿನಗರ, ಬೆನ್ಸನ್ ಟೌನ್, ಎಂ.ಆರ್. ಪಾಳ್ಯ,ಶಿವಾಜಿ ರಸ್ತೆ, ನಳ ರಸ್ತೆ, ಪಾಸ್ಬಾನ್ ಮುದ್ರಣ, ಸೇಂಟ್ ಮೇರಿಸ್ ಚರ್ಚ್, ಕನ್ನಿಂಗ್ ಹ್ಯಾಂ ರಸ್ತೆ, ಎಂಎಸ್ಐಎಲ್, ವೋಕ್ಹಾರ್ಟ್ ಆಸ್ಪತ್ರೆ, ಆಲ್ ಇಂಡಿಯಾ ರೇಡಿಯೊ, ಕ್ಯಾಪಿಟಲ್ ಹೋಟೆಲ್, ಎಡ್ವರ್ಡ್ ರಸ್ತೆ, ಸುಲ್ತಾನ್ ಜೀ ಗುಂಟಾ ರಸ್ತೆ, ಕನ್ಫಿಟ್ ರಸ್ತೆ, ಇಂಡಿಯನ್ ಎಕ್ಸ್ಪ್ರೆಸ್, ವಿಶ್ವೇಶ್ವರಯ್ಯ ಟವರ್, ಪೊಲೀಸ್ ಕಮಿಷನರ್ ಕಚೇರಿ.
ಒ.ಪಿ.ಎಚ್. ರಸ್ತೆ, ಮೀನಾಕ್ಷಿ ಕೋಯಿಲ್ ರಸ್ತೆ, ರಸಲ್ ಮಾರ್ಕೆಟ್, ಮುತ್ತಾಲಮ್ಮ ಕಾಯಿಲ್ ಸ್ಟ್ರೀಟ್, ಮಕನ್ ರಸ್ತೆ, ಎನ್ಪಿ ಸ್ಟ್ರೀಟ್, ಜೈನ್ ಟೆಂಪಲ್ ರಸ್ತೆ, ನಾರಾಯಣಪಿಳ್ಳೆ ಸ್ಟ್ರೀಟ್, ಸೇಂಟ್ ಜಾನ್ಸನ್ ಚರ್ಚ್ ರಸ್ತೆ, ಆರ್.ಎನ್. 13 ನೇ ಸ್ಟ್ರೀಟ್, ಕುಕ್ಸ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಜುಮ್ಮಾ ಮಸೀದಿ ರಸ್ತೆ,ಡಿ.ಕೆ. ಸ್ಟ್ರೀಟ್, ಆಸ್ಪತ್ರೆ ರಸ್ತೆ, ಯೂನಿಯನ್ ಸ್ಟ್ರೀಟ್, ಪ್ಲೇಸ್ ಸ್ಟ್ರೀಟ್, ಪಾರ್ಕ್ ರಸ್ತೆ,ಲೇಡಿ ಕರ್ಜನ್ ಬೋರಿಂಗ್ ಆಸ್ಪತ್ರೆ, ಕ್ವೀನ್ಸ್ ರಸ್ತೆ, ಜಸ್ಮಾ ಭವನ ರಸ್ತೆ, ರಾಜಭವನ ರಸ್ತೆ, ಬಂಬೂ ಬಜಾರ್, ಜಯಮಹಲ್ ಬಡಾವಣೆ, ಬೆನ್ಸನ್ ಟೌನ್, ನೇತಾಜಿ ರಸ್ತೆ,ಕೋಲ್ಸ್ ರಸ್ತೆ, ಫ್ರೇಜರ್ ಟೌನ್, ಮುನಿರೆಡ್ಡಿಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ನಂದಿನಿ ಲೇಔಟ್: ರಾಮಕೃಷ್ಣನಗರ ಲೇಔಟ್, ರೈಲ್ವೆ ಲೇಔಟ್, ಕಂಠೀರವನಗರ, ಕಂಠೀರವ ಸ್ಟುಡಿಯೋ ಪ್ರದೇಶಗಳು, ಜೈ ಭುವನೇಶ್ವರಿನಗರ, ಯಶವಂತಪುರ, ಕೈಗಾರಿಕಾ ಪ್ರದೇಶ, ಕೃಷ್ಣಾನಂದ ನಗರ, ವಿಜಯಾನಂದ ನಗರ, ನಂದಿನಿ ಲೇಔಟ್, ವಸತಿ ಗೃಹದ ಪ್ರದೇಶಗಳು, ಎಂ.ಎಫ್. ವಸತಿಗೃಹಗಳು, ಎಲ್.ಎಸ್. ವಸತಿ ಗೃಹಗಳು, ಎಲ್ಐಸಿ ವಸತಿಗೃಹಗಳು, ಎಟಿಎಂಸಿ ವಸತಿ ಗೃಹಗಳು, ಕಾರ್ಪೊರೇಷನ್ ಬ್ಯಾಂಕ್ ವಸತಿ ಗೃಹಗಳು, ಸರಸ್ವತಿಪುರ, ಗೆಳೆಯರ ಬಳಗ, ಜೆ.ಸಿ. ನಗರ, ಕುರುಬರಹಳ್ಳಿ, ಗಣೇಶ ಬ್ಲಾಕ್, ಜೈ ಮಾರುತಿ ನಗರ, ಗೊರಗುಂಟೆಪಾಳ್ಯ, ಸಾಕಮ್ಮಬಡಾವಣೆ, ಬಿಎಚ್ಇಎಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಬೆಂಗಳೂರು ನಗರವಾಸಿಗಳ ನಿತ್ಯ ಅನುಭವವನ್ನು ಆಧರಿಸಿ ಹೇಳುವುದಾದರೆ ಈ ಮೇಲ್ಕಂಡ ಪ್ರದೇಶಗಳಲ್ಲದೆ ಬೇರೆ ಬೇರೆ ಬಡಾವಣೆಗಳಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ ಆಡಬಹುದು - ದಟ್ಸ್ ಕನ್ನಡ.ಕಾಂ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications