ಅರ್ಜುನ ,ಧ್ಯಾನ್ಚಂದ್ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
ಪ್ರಶಸ್ತಿ ನೀಡಲಾಗುವ ವರ್ಷದಲ್ಲಿ ಹಾಗೂ ಹಿಂದಿನ ಮೂರು ವರ್ಷಗಳಲ್ಲಿ ಸತತವಾಗಿ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸಲಾಗುವುದು ಹಾಗೂ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದ ಅಂದರೆ ಒಲಂಪಿಕ್ಸ್, ಕಾಮನ್ವೆಲ್ತ್ ಹಾಗೂ ವಿಶ್ವ ಕಪ್ ಚಾಂಪಿಯನ್ಶಿಪ್ ಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಧ್ಯಾನ್ಚಂದ್ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ಯಲ್ಲಿ ಹೇಳಲಾಗಿದೆ.
ಅಲ್ಲದೆ, ಪ್ರಶಸ್ತಿ ನೀಡುವ ವರ್ಷ ಹಾಗೂ ಹಿಂದಿನ ಮೂರು ವರ್ಷಗಳಸಾಧನೆಯನ್ನು ಹಾಗು ಯಾವುದೇ ಕ್ರೀಡಾಪಟು ನಿವೃತ್ತಿ ಹೊಂದಿದ್ದು, ಕ್ರೀಡೆಯ ಬಗ್ಗೆ ಪ್ರೋತ್ಸಾಹಕ ಗುಣಗಳನ್ನು ಹೊಂದಿದ್ದು ಪ್ರಸ್ತುತ ಕ್ರೀಡೆಯಲ್ಲಿ ಸಕ್ರಿಯವಾಗಿರುವವರ ಜೀವಮಾನದ ಸಾಧನೆಗೆ ಧ್ಯಾನ್ಚಂದ್ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅರ್ಹ
ಕ್ರೀಡಾಪಟುಗಳು
ನಿಗದಿತ
ಅರ್ಜಿ
ನಮೂನೆಯಲ್ಲಿ
ತಮ್ಮ
ಸಾಧನೆ
ವಿವರಗಳನ್ನು
ದಾಖಲೆಗಳ
ಸಹಿತ
ಮೂರು
ಪ್ರತಿಗಳಲ್ಲಿ
(ಅರ್ಜುನ
ಪ್ರಶಸ್ತಿಗೆ)
ಹಾಗೂ
ನಾಲ್ಕು
ಪ್ರತಿಗಳಲ್ಲಿ
(ಧ್ಯಾನ್ಚಂದ್
ಪ್ರಶಸ್ತಿಗೆ)ಕಳಿಸಬೇಕು.
ನಿಗದಿತ
ಅರ್ಜಿ
ನಮೂನೆಯನ್ನು
ಕೆಳಗೆ
ಕೊಟ್ಟಿರುವ
ಕಛೇರಿಯಲ್ಲಿ
ಪಡೆಯಬಹುದಾಗಿದೆ.
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
26/04/2010
ಅರ್ಜಿ
ಸಲ್ಲಿಸಬೇಕಾದ
ವಿಳಾಸ:
ಸಹಾಯಕ
ನಿರ್ದೇಶಕರ
ಕಛೇರಿ,
ಯುವಜನ
ಸೇವಾ
ಮತ್ತು
ಕ್ರೀಡಾ
ಇಲಾಖೆ,
ಬೆಂಗಳೂರು
ನಗರ
ಜಿಲ್ಲೆ,
ಕಂಠೀರವ
ಒಳಾಂಗಣ
ಕ್ರೀಡಾಂಗಣ,
ಬೆಂಗಳೂರು,
ಹೆಚ್ಚಿನ ವಿವರಗಳಿಗೆ ಕಛೇರಿ ದೂರವಾಣಿ ಸಂಖ್ಯೆ (080) 22239771 ನ್ನು ಸಂರ್ಪಕಿಸಬಹುದು.