ಕೆಪಿ ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಲೋಕಾರ್ಪಣೆ

ಏ.4, ಭಾನುವಾರ ಕಾರ್ಯಕ್ರಮಗಳ ವಿವರ:
ಬೆಳಗ್ಗೆ 10.30ಕ್ಕೆ
ಕೆಪಿ ಪೂರ್ಣಚಂದ್ರ ತೇಜಸ್ವಿ ವಿಚಾರ ಸಂಕಿರಣ
ಉದ್ಘಾಟನೆ: ಪ್ರಸನ್ನ, ರಂಗಕರ್ಮಿ, ಹೆಗ್ಗೋಡು
ಅಧ್ಯಕ್ಷತೆ: ಡಾ.ಕೆ.ಚಿದಾನಂದ ಗೌಡ, ವಿಶ್ರಾಂತ ಕುಲಪತಿಗಳು
ಬೆಳಗ್ಗೆ 11.30 ಕ್ಕೆ ಗೋಷ್ಠಿ:1
ಅಧ್ಯಕ್ಷತೆ : ಡಾ. ಗಿರಡ್ಡಿ ಗೋವಿಂದರಾಜು, ವಿಮರ್ಶಕರು
ಸಾಮಾಜಿಕ ಅನುಸಂಧಾನ: ಡಾ. ಮೊಗಳ್ಳಿ ಗಣೇಶ್, ಕನ್ನಡ ವಿವಿ, ಹಂಪಿ
ವೈಜ್ಞಾನಿಕ ಅನುಸಂಧಾನ: ನಟರಾಜ್ ಬೂದಾಳ್, ಲೇಖಕರು, ತುಮಕೂರು
ಮಧ್ಯಾಹ್ನ 2.30ಕ್ಕೆ ಗೋಷ್ಠಿ:2
ಅಧ್ಯಕ್ಷತೆ: ಪ್ರೊ.ಟಿಪಿ ಅಶೋಕ, ವಿಮರ್ಶಕರು, ಸಾಗರ
ನಿಸರ್ಗದ ಅನುಸಂಧಾನ: ಡಾ. ಚಂದ್ರಶೇಖರ ನಂಗಲಿ, ಪ್ರಾಂಶುಪಾಲರು, ಹಾನಗಲ್
ದೇಸಿ ಅನುಸಂಧಾನ: ಡಾ. ರಹಮತ್ ತರೀಕೆರೆ, ಕನ್ನಡ ವಿವಿ, ಹಂಪಿ
ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ
ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಶಿಷ್ಯ ವಿಜೇತ್ ಅಣತಿ ಅವರಿಂದ ಸರೋದ್ ವಾದನ
ತಬಲಾ: ಡಾ. ಸಂತೋಷ್ ಚಂದಾವರ್ಕರ್, ಮೈಸೂರು
**
ದಿನಾಂಕ: 05.04.2010 ಸೋಮವಾರದ ಕಾರ್ಯಕ್ರಮಗಳು
ಬೆಳಗ್ಗೆ 10.30 ಕ್ಕೆ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆವರಿಂದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಲೋಕಾರ್ಪಣೆ .
ತೇಜಸ್ವಿ ಚಿತ್ರಸಂಪುಟ ಬಿಡುಗಡೆ: ಪ್ರೊ.ಎಂಎಚ್ ಕೃಷ್ಣಯ್ಯ, ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ
ಅಧ್ಯಕ್ಷತೆ: ಬಿಎಲ್ ಶಂಕರ್, ಅಧ್ಯಕ್ಷರು, ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆ
ಮುಖ್ಯ ಅತಿಥಿಗಳು: ಹಂ ಪ ನಾಗರಾಜಯ್ಯ, ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ
ಕಿಮ್ಮನೆ ರತ್ನಾಕರ್ ,ಶಾಸಕರು , ತೀರ್ಥಹಳ್ಳಿ
ಕಡಿದಾಳ್ ಶಾಮಣ್ಣ, ಅಧ್ಯಕ್ಷರು, ತೇಜಸ್ವಿ ಸ್ಮಾರಕ ನಿರ್ಮಾಣ ಸಮಿತಿ, ಕುಪ್ಪಳಿ
ಕಾರ್ಯಕ್ರಮದ ವಿವರಗಳಿಗೆ ಸಂಪರ್ಕ ವಿಳಾಸ:
ಕಡಿದಾಳ್ ಪ್ರಕಾಶ್, ಕಡಿದಾಳ್, ಹಾರೋಗೊಳಿಗೆ ಅಂಚೆ.
ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ -577 485
ದೂ:0818-254727
ಮೊ:94483 37723
ವೆಬ್ : http://www.tejaswivismaya.com/
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications