ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೃಪತುಂಗ ಬೆಟ್ಟದಲ್ಲಿ ವಾಣಿ ಸಂಗೀತ
ಇದರ ಅಂಗವಾಗಿ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ ಶ್ರೀಮತಿ ವಾಣಿ ಶ್ರೀ ಕುಲಕರ್ಣಿ (ದೇಸಾಯಿ )ಇವರು ಸುಗಮ ಸಂಗೀತ ಕಾರ್ಯಕ್ರಮ ನೀಡಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಡಿ. ಹಿರೇಗೌಡರ ಕೋರಿದ್ದಾರೆ.
Comments
ಉತ್ತರ ಕರ್ನಾಟಕ ಹುಬ್ಬಳ್ಳಿ hubballi ಕಲಾವಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ north karnataka ಆಕಾಶವಾಣಿ nrupatunga betta ನೃಪತುಂಗ ಬೆಟ್ಟ
Story first published: Friday, January 22, 2010, 12:36 [IST]