ಶಾಸಕರಿಗೆ ಛೀಮಾರಿ ಹಾಕಿದ ಲೋಕಾಯುಕ್ತ

ಬೆಂಗಳೂರು,

ನ.
8
:
ಬಿಜೆಪಿ
ಸರಕಾರದಲ್ಲಿನ
ಪ್ರಸಕ್ತ
ರಾಜಕೀಯ
ಬಿಕ್ಕಟ್ಟಿನ
ಕುರಿತು
ಲೋಕಾಯುಕ್ತ
ನ್ಯಾಯಮೂರ್ತಿ
ಸಂತೋಷ್
ಹೆಗಡೆ
ತೀವ್ರ
ಅಸಮಾಧಾನ
ವ್ಯಕ್ತಪಡಿಸಿದರು.
ಚುನಾಯಿತ
ಪ್ರತಿನಿಧಿಗಳು,
ಸಚಿವ
ಸಂಪುಟ
ಯಾವ
ಪುರುಷಾರ್ಥಕ್ಕೆ
?
ಇವರು
ಇಲ್ಲದೆಯೂ
ಆಡಳಿತ
ನಡೆಯುತ್ತಿದೆ
ಎಂಬುದು
ಸಾಬೀತಾಗಿದೆ
ಎಂದು
ವ್ಯಂಗ್ಯವಾಡಿದರು.

id="toptextpromo">

ನೆರೆ

ಹಾವಳಿಯಿಂದ
ಉತ್ತರ
ಕರ್ನಾಟಕದ
ಜನ
ಬದುಕಲು
ಪರದಾಟ
ಮಾಡುತ್ತಿರುವ
ಸಂದರ್ಭದಲ್ಲಿ
ಅದೇ
ಜನರು
ಆಯ್ಕೆ
ಮಾಡಿದ
ಶಾಸಕರು
ಮೋಜಿನಲ್ಲಿ
ತೊಡಗಿರುವುದು
ಪ್ರಜಾಪ್ರಭುತ್ವದ
ಅಣಕ
ಎಂದು
ಅಕ್ರೋಶ
ವ್ಯಕ್ತಪಡಿಸಿದರು.
ಗ್ಲುಕೋಮಾ
ಸೋಸೈಟಿ
3
ದಿನಗಳ
ವಾರ್ಷಿಕ
ಸಮ್ಮೇಳನ
ಉದ್ಘಾಟಿಸಿ
ಮಾತನಾಡಿ,
ರಾಜ್ಯದಲ್ಲಿ
ಮುಂದುವರಿದಿರುವ
ರಾಜಕೀಯ
ಬಿಕ್ಕಟ್ಟು
ಗಮನಸಿದರೆ,
ಚುನಾಯಿತ
ಪ್ರತಿನಿಧಿಗಳು,
ಮಂತ್ರಿ
ಮಂಡಲ
ಅಗತ್ಯವಿದೆಯೇ
?
ಜನರು
ತಮ್ಮ
ಪ್ರತಿನಿಧಿಗಳನ್ನು
ಆಯ್ಕೆ
ಮಾಡಲು
ಕೋಟ್ಯಂತರ
ರುಪಾಯಿ
ಹಣ
ವೆಚ್ಚ
ಮಾಡುವುದು
ಅಗತ್ಯವೇ
ಎಂಬ
ಪ್ರಶ್ನೆಗಳನ್ನು
ಮುಂದಿಟ್ಟರು.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+