ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ
ಶ್ರೀಮಠದ
ಭಕ್ತರಾಗಿ,
ಸೇವಕರಾಗಿ
ಕಾವು
ಹಲವು
ದಶಕಗಳಿಂದ
ಹೊಂದಿದ
ಬಾಂಧವ್ಯ,
ಸಂಬಂಧದ
ಬಗ್ಗೆ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ವಿವರಿಸಿದರು.
ತಮ್ಮ
ಸರಕಾರ
ಇದೇ
31
ಕ್ಕೆ
ಒಂದು
ವರ್ಷ
ಪೂರೈಸಲಿದೆ.
ಶ್ರೀಮಠದ
ಆಶೀರ್ವಾದ
ಕೋರಿದರು.
ಈ
ಸಂದರ್ಭದಲ್ಲಿ
ಮಾಧ್ಯಮ
ಪ್ರತಿನಿಧಿಗಳೊಂದಿಗೆ
ಮಾತನಾಡಿದ
ಯಡಿಯೂರಪ್ಪ,
ಜೂನ್
ಎರಡರಂದು
ಪ್ರಧಾನಮಂತ್ರಿ
ಮನಮೋಹನ್
ಸಿಂಗ್
ಭೇಟಿ
ಮಾಡುಲಿದ್ದು,
ರಾಜ್ಯದ
ಅಭಿವೃದ್ಧಿಗೆ
ಸಂಬಂಧಿಸಿದಂತೆ
ಕೇಂದ್ರ
ಸರಕಾರ
ಸಂಪೂರ್ಣ
ನೀಡಬೇಕು
ಎಂದು
ಮನವಿ
ಮಾಡಿಕೊಳ್ಳುವುದಾಗಿ
ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, May 29, 2009, 10:57 [IST]