ಚುನಾವಣೆ ಸ್ಪರ್ಧೆ ನನ್ನ ವಯಸ್ಸಿಗೆ ಮೀರಿದ್ದು: ಇನ್ಫಿ ಮೂರ್ತಿ

ನಮ್ಮ ದೇಶದ ಪ್ರಜಾಪ್ರಬುತ್ವ ಇನ್ನೂ ಶೈಶವದಲ್ಲಿದೆ ಕಾಲಕಳೆದಂತೆ ಪ್ರಬುದ್ಧತೆ ಪಡೆಯುತ್ತದೆ ಎಂದ ಇನ್ಫಿ ಮೂರ್ತಿ, ಜಾಗತಿಕ ಆರ್ಥಿಕ ಕುಸಿತದಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಹಿನ್ನೆಡೆ ಉಂಟಾಗಿರುವುದು ನಿಜ. ಆದರೆ ಅದು ಶಾಶ್ವತವಲ್ಲ. ಸಂಘಟಿತ ಕಾರ್ಯ ಯೋಜನೆಯಿಂದಏಳಿಗೆ ಸಾಧ್ಯವಿದೆ. ಈಗಷ್ಟೇ ವೃತ್ತಿಗೆ ಸೇರಿರುವ ಕಿರಿಯ ಉದ್ಯೋಗಿಗಳಿಗೆ ಇದು ಪಾಠ ಕಲಿಯುವ ಕಾಲ. ಸಹನೆ ಮುಖ್ಯ ಎಂದರು.
(ದಟ್ಸ್ ಕನ್ನಡ ವಾರ್ತೆ)
ಕನಸುಕಂಗಳ 'ರಾಜಕಾರಣಿ' ರಾಜೀವ್ ಗೌಡ
ಬ್ಯಾಂಕರ್ ಮೀರಾ ಸನ್ಯಾಲ್ ಮುಂಬೈದಿಂದ ಕಣಕ್ಕೆ












Click it and Unblock the Notifications