For Daily Alerts
ಗಾನ ಕಲಾ ಪರಿಷತ್ ಸಮ್ಮೇಳನಾಧ್ಯಕ್ಷರಾಗಿ ಟಿ.ಎ.ಎಸ್.ಮಣಿ
ಗಾನ
ಕಲಾ
ಪರಿಷತ್
ಸಮ್ಮೇಳನಾಧ್ಯಕ್ಷರಾಗಿ
ಟಿ.ಎ.ಎಸ್.ಮಣಿ
ಆಗಸ್ಟ್
17ರಿಂದ
21ರವರೆಗೆ
ಸಂಗೀತ
ಸಮ್ಮೇಳನ
ಆಗಸ್ಟ್ 17ರಿಂದ 21ರವರೆಗೆ ಬೆಂಗಳೂರಿನ ಜಯನಗರ ಬಡಾವಣೆಯಲ್ಲಿರುವ ಡಾ.ಎಚ್.ಎನ್.ಕಲಾಕ್ಷೇತ್ರದಲ್ಲಿ ಸಂಗೀತ ಸಮ್ಮೇಳನ ನಡೆಯುವುದು ಎಂದು ಗಾನ ಕಲಾ ಪರಿಷತ್ನ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಸಂಗೀತ ಸಮ್ಮೇಳನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುವ ಕಲಾವಿದರಾಗಿ ಸಂಗೀತ ಸಮ್ಮೇಳನ ನಡೆಯುತ್ತಿದ್ದು, ಈ ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಪಿಟೀಲು ವಿದುಷಿ ನಳಿನಾ ವಹಿಸುವರು. ತಜ್ಞರ ಸಮಿತಿಯ ಅಧ್ಯಕ್ಷರಾಗಿ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ಆಯ್ಕೆಯಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Monday, February 24, 2003, 5:30 [IST]