ಸರ್ಜರಿ ನಂತರದ ನಮ್ಮ ಮಂತ್ರಿಮಂಡಲ
ಎಸ್.ಎಂ.ಕೃಷ್ಣ
:
ಮುಖ್ಯಮಂತ್ರಿಗಳು,
ಹಣಕಾಸು,
ಸಂಪುಟ
ವ್ಯವಹಾರ
ಮಲ್ಲಿಕಾರ್ಜುನ
ಖರ್ಗೆ:
ಗೃಹ
ಹಾಗೂ
ಸಣ್ಣ
ನೀರಾವರಿ
ಕೆ.ಎಚ್.
ರಂಗನಾಥ್
:
ಅರಣ್ಯಖಾತೆ
ಎಚ್ಕೆ
ಪಾಟೀಲ್:
ಜಲಸಂಪನ್ಮೂಲ
ಎಂ.ಮಲ್ಲಿಕಾರ್ಜುನ
ನಾಗಪ್ಪ
:
ಕಂದಾಯ
ವಸಂತ
ಸಾಲಿಯಾನ
:
ಬಂದರು
ಮತ್ತು
ಮೀನುಗಾರಿಕೆ
ಕೆ.ಬಿ.ಕೋಳಿವಾಡ್:
ಗ್ರಾಮೀಣ
ನೀರು
ಸರಬರಾಜು
ರಾಣಿ
ಸತೀಶ್
:
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆ
(ಸ್ವತಂತ್ರ)
ನಫೀಸಾ
ಫಜಲ್:
ಭಾರತೀಯ
ವೈದ್ಯಪದ್ಧತಿ
ಮತ್ತು
ವಿಜ್ಞಾನ
ತಂತ್ರಜ್ಞಾನ
ಬಸವರಾಜ
ಪಾಟೀಲ್:
ಇಂಧನ
ಖಾತೆ
ಎಂ.ವೈ.
ಘೋರ್ಪಡೆ:
ಗ್ರಾಮೀಣಾಭಿವೃದ್ಧಿ
ಮತ್ತು
ಪಂಚಾಯತ್ರಾಜ್
ಮೋಟಮ್ಮ
:
ಮಹಿಳಾ
ಮತ್ತು
ಮಕ್ಕಳ
ಕಲ್ಯಾಣ
ಖಾತೆ
ಬಾಬೂರಾವ್
ಚಿಂಚನಸೂರ್
:
ಸಣ್ಣ
ಉಳಿತಾಯ
ಮತ್ತು
ಲಾಟರಿ
ಎಚ್.
ವಿಶ್ವನಾಥ್
:
ಸಹಕಾರ
ಡಾ.ಜಿ.
ಪರಮೇಶ್ವರ್:
ಉನ್ನತ
ಶಿಕ್ಷಣ
ಸಿ.ಆರ್.
ಸಗೀರ್
ಅಹ್ಮದ್
:
ವಸತಿ
ಖಮರುಲ್
ಇಸ್ಲಾಂ
:
ಕಾರ್ಮಿಕ
ಎಸ್.ಎಸ್.ಮಲ್ಲಿಕಾರ್ಜುನ್
:
ಕ್ರೀಡೆ
ಮತ್ತು
ಯುವಜನ
ಖಾತೆ
ಡಿ.ಬಿ.
ಇನಾಂದಾರ್
:
ಮಾಹಿತಿ
ಮತ್ತು
ತಂತ್ರಜ್ಞಾನ
ಟಿ.ಜಾನ್:
ನಾಗರಿಕ
ವಿಮಾನಯಾನ
ಮತ್ತು
ಮೂಲಭೂತ
ಸೌಕರ್ಯ
ಡಿ.ಕೆ.
ಶಿವಕುಮಾರ್
:ನಗರಾಭಿವೃದ್ಧಿ
ವಿ.ಮುನಿಯಪ್ಪ
:
ಗಣಿ
ಮತ್ತು
ಭೂ
ವಿಜ್ಞಾನ
ಎಂ.ಮಹದೇವ್
:
ಪಶು
ಸಂಗೋಪನೆ
ಮತ್ತು
ಸಕ್ಕರೆ
ರಮಾನಾಥರೈ
:
ಸಾರಿಗೆ
ರಾಮಲಿಂಗಾರೆಡ್ಡಿ
:
ಆಹಾರ
ಮತ್ತು
ನಾಗರಿಕ
ಪೂರೈಕೆ
ಎಚ್.ಎಂ.
ರೇವಣ್ಣ
:
ಜವಳಿ
-
ರೇಷ್ಮೆ
ಎಂ.ಎಂ.ನಾಣಯ್ಯ
:
ಅಬ್ಕಾರಿ
ಪ್ರೊ.
ಬಿ.ಕೆ.
ಚಂದ್ರಶೇಖರ್:
ಪ್ರಾಥಮಿಕ
ಹಾಗೂ
ಪ್ರೌಢ
ಶಿಕ್ಷಣ
(ಸ್ವತಂತ್ರ
ನಿರ್ವಹಣೆ)
ಆರ್.ಬಿ.
ತಿಮ್ಮಾಪೂರ್:
ಯೋಜನೆ,
ಸಾಂಸ್ಥಿಕ
ಹಣಕಾಸು,
ಅಂಕಿ
-ಅಂಶ
ಎಂ.ಶಿವಣ್ಣ
:
ತೋಟಗಾರಿಕೆ
ಸುಮಾ
ವಸಂತ್:
ಮುಜರಾಯಿ
(ಸ್ವತಂತ್ರ)
ಕುಮಾರ್
ಬಂಗಾರಪ್ಪ
:
ಪೌರಾಡಳಿತ
(ಸ್ವತಂತ್ರ)
ಬಾಬುರಾವ್
ಚವ್ಹಾಣ್
:
ವಯಸ್ಕರ
ಶಿಕ್ಷಣ
ಎಂ.ದಿವಾಕರ
ಬಾಬು:
ಸಹಕಾರ
ಎ.ಎಲ್.
ಉಸ್ತಾದ್:
ವಕ್ಫ್
ಬಿ.ರಾಜೂಗೌಡ
:
ಕೃಷಿ
ಉತ್ಪನ್ನ
ಸಂಸ್ಕರಣೆ
ಕೆ.ಎನ್.
ಗದ್ದಿ
:
ಅರಣ್ಯ
ಕಾಗೋಡು
ತಿಮ್ಮಪ್ಪ
:
ಆರೋಗ್ಯ
ಮತ್ತು
ವಾರ್ತೆ
ವಿ.ಎಸ್.
ಕೌಜಲಗಿ:
ಕೃಷಿ
ಧರ್ಮಸಿಂಗ್:
ಲೋಕೋಪಯೋಗಿ
ಎ.ಕೃಷ್ಣಪ್ಪ
:
ಸಮಾಜ
ಕಲ್ಯಾಣ
ಆರ್.ವಿ.ದೇಶಪಾಂಡೆ:
ಭಾರಿ
ಮತ್ತು
ಮಧ್ಯಮ
ಕೈಗಾರಿಕೆ
ಡಾ.ಎ.ಬಿ.
ಮಾಲಕರೆಡ್ಡಿ
:
ವೈದ್ಯಕೀಯ
ಶಿಕ್ಷಣ
ರೋಷನ್
ಬೇಗ್
:
ಸಣ್ಣಕೈಗಾರಿಕೆ
ಡಿ.ಬಿ.
ಚಂದ್ರೇಗೌಡ
:
ಕಾನೂನು
ಮತ್ತು
ಸಂಸದೀಯ
ವ್ಯವಹಾರ
ಬಿ.ಎಸ್.ಪಾಟೀಲ್
ಸಾಸನೂರ್
:
ಕೃಷಿ
ಉತ್ಪನ್ನ
ಮಾರುಕಟ್ಟೆ
ಮುಖಪುಟ / ಕೃಷ್ಣ ಗಾರುಡಿ