ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೇಣುಕಾಚಾರ್ಯ ಕಾಲೇಜಿನಲ್ಲಿ ವೀರಶೈವ ವಧು ವರರ ಸಮಾವೇಶ
ಬೆಂಗಳೂರು: ರಾಜಧಾನಿಯ ಕೇಂದ್ರಭಾಗವಾದ ಮೆಜಿಸ್ಟಿಕ್ಗೆ ಸಮೀಪದ ಆನಂದ್ರಾವ್ ವೃತ್ತದಲ್ಲಿನ ರೇಣುಕಾಚಾರ್ಯ ಕಾಲೇಜು ಸಭಾಂಗಣದಲ್ಲಿ ಫೆ. 17 ರಂದು ವೀರಶೈವ ವಧು ವರರ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ.
ಫೆ. 17 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಸಮಾವೇಶ ಪ್ರಾರಂಭವಾಗಲಿದ್ದು , ಅರ್ಹ ವಧೂ ವರರು ಸಮಾವೇಶದಲ್ಲಿ ಭಾಗವಹಿಸಬಹುದು. ಸಂಪರ್ಕಿಸಬೇಕಾದ ವಿಳಾಸ : ಜಗಜ್ಯೋತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ನಂ 37-11, 11 ನೇ ಕ್ರಾಸ್, ವಿಜಯನಗರ ಪೈಪ್ಲೈನ್, ಶ್ರೀ ಮರುಳ ಸಿದ್ಧೇಶ್ವರ ಫ್ಲೋರ್ಮಿಲ್ ಹಿಂಭಾಗ, ಬೆಂಗಳೂರು- 23. ಈ ವಿಳಾಸದಲ್ಲಿ ಸಂಜೆ 4 ರಿಂದ 8 ಗಂಟೆ ಅವಧಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, February 15, 2002, 5:30 [IST]