ಸೇವಂತಿ ಪ್ರಸಂಗ : ಕನ್ನಡದ ಕಿಟಕಿಯಾಳಗೆಬರ್ನಾಡ್ ಷಾ ಮುಖ!
ಬೆಂಗಳೂರು : ವೈಶಾಲಿ ಕಾಸರವಳ್ಳಿ ಅವರ ನಿರ್ದೇಶನದ ಸೇವಂತಿ ಪ್ರಸಂಗ ನಾಟಕ ಭಾನುವಾರ ಬೆಂಗಳೂರಿನ ಜಯನಗರದ ಎಚ್. ಎನ್. ಕಲಾಕ್ಷೇತ್ರದಲ್ಲಿ ಸಂಜೆ 6.45ಕ್ಕೆ ಪ್ರದರ್ಶನಗೊಳ್ಳಲಿದೆ.
ವೈಶಾಲಿ ಕಾಸರವಳ್ಳಿ ಅವರ ಜೀವನದ ಮಹಾತ್ವಾಕಾಂಕ್ಷೆಯ ಈ ನಾಟಕ, ಜಾರ್ಜ್ ಬರ್ನಾಡ್ ಷಾ ಅವರ ಪಿಗ್ಮಾಲಿನ್ ಕೃತಿಯನ್ನು ಆಧರಿಸಿದೆ. ಇದರ ಕನ್ನಡ ರೂಪಾಂತರವನ್ನು ಜಯಂತ್ ಕಾಯ್ಕಿಣಿ ಮಾಡಿದ್ದಾರೆ. ಪಿಗ್ಮಾಲಿನ್ ಈ ಹಿಂದೆ ಇಂಗ್ಲಿಷ್ನಲ್ಲಿ ಮೈ ಫೇರ್ ಲೇಡಿ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿತ್ತು.
ವೈಶಾಲಿ ಕಾಸರವಳ್ಳಿ ಅವರು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪತ್ನಿ. ಅದಕ್ಕಿಂತಲೂ ಹೆಚ್ಚಾಗಿ ನೂರಾರು ಧಾರಾವಾಹಿ, ಹತ್ತಾರು ಸಿನಿಮಾ ಹಾಗೂ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸುತ್ತಾ 25 ವರ್ಷಗಳಿಂಗ ಕಲಾರಂಗದ ಸಂಬಂಧದ ಜೊತೆಗೆ ಬೆಳೆಯುತ್ತಿರುವವರು.
ಹಯವದನ ನಾಟಕಕ್ಕೆ ಬಿ.ವಿ. ಕಾರಂತರೊಂದಿಗೆ ಸಹನಿದೇಶಕರಾಗಿಯೂ ದುಡಿದಿರುವ ವೈಶಾಲಿ ಕಾಸರವಳ್ಳಿ ಅವರ ಸ್ವತಂತ್ರ ನಿದೇಶನದ ಮೊದಲ ನಾಟಕ, ಸೇವಂತಿ ಪ್ರಸಂಗ. ಈ ನಾಟಕ ಮುಂಚೆ ಕಳೆದ ಸೆಪ್ಟಂಬರ್ 9ರಂದು ಮೊದಲ ಪ್ರದರ್ಶನ ಕಂಡಿತ್ತು.
ನಾಟಕಕ್ಕೆ ಖ್ಯಾತ ನಿರ್ದೇಶಕ ಬಿ.ವಿ . ಕಾರಂತ್ ಸಂಗೀತ ನೀಡಿದ್ದಾರೆ. ಪಾತ್ರವರ್ಗದಲ್ಲಿ ಪೂಜಾ ಲೋಕೇಶ್, ಶ್ರೀನಿವಾಸಪ್ರಭು, ಎಚ್. ಎಸ್. ಪಾರ್ವತಿ ಅವರ ಮಗಳು ವಿದ್ಯಾ, ಬಸವರಾಜ ಮುರಗೋಡು, ಶ್ರೀನಿವಾಸ್ ಮೇಷ್ಟ್ರು, ದಮಯಂತಿ, ಅನಿರುದ್ಧ ಜಟ್ಕಾರ್, ಶೋಭಾ ಇದ್ದಾರೆ.
ಮುಖಪುಟ / ಸಾಹಿತ್ಯ ಸೊಗಡು-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications