ಬಸ್ಸಲ್ಲಿ ಬೇಗ ಬರೋಣ ಅಂತಾನೇ ಇದ್ದೆ ಮ್ಯಾಮ್!
ಟೀಚರ್ : ನಿಂದು ಅತಿಯಾಯಿತು. ದಿನಕ್ಕೊಂದು ಕಾರಣ ಹೇಳ್ತೀಯಾ. ಯಾಕೋ ಲೇಟ್ ಆಗಿ ಬಂದೆ ಕಾಲೇಜಿಗೆ?
ಸ್ಟುಡೆಂಟ್ : ಮ್ಯಾಮ್, ನನ್ನ ಪಲ್ಸರ್ ಬೈಕ್ ಪಂಚರ್ ಆಯಿತು ಮ್ಯಾಮ್.
ಟೀಚರ್ : ಪಂಚರ್ ಆದ್ರೆ ಏನು? ಬೈಕ್ ಸೈಡ್ ಗೆ ಇಟ್ಟುಬಿಟ್ಟು ಬಸ್ ನಲ್ಲಿ ಬರಬೇಕಾಗಿತ್ತು. ಅದು ವಿಧೇಯ ವಿದ್ಯಾರ್ಥಿಗಳ ಲಕ್ಷಣ.
ಸ್ಟುಡೆಂಟ್ : ಬಸ್ ನಲ್ಲೆ ಹೋಗೋಣ. ಕಾಲೇಜಿಗೆ ಲೇಟ್ ಆಗಿ ಹೋಗೋದು ಬೇಡಾಂತ ಎಷ್ಟು ಹೇಳಿದ್ರು ಕೇಳಿಲ್ಲ ಮ್ಯಾಮ್.
ಟೀಚರ್ : ಯಾರೋ ಅದು?
ಸ್ಟುಡೆಂಟ್ : ಅದೇ ನಿಮ್ಮ ಎರಡನೇ ಮಗಳು ಸುಶೀಲಾ ಮ್ಯಾಮ್!
***
ತಿಮ್ಮ : ನಿನಗೆ ಕ್ಯಾನ್ಸರ್ ತಾನೇ ಇರೋದು.
ಗುಂಡ : ಹೌದು.
ತಿಮ್ಮ : ಮತ್ತೆ ಯಾಕೆ ಎಲ್ಲರ ಬಳಿ ಏಡ್ಸ್ ಇದೆಂತಾ ಹೇಳ್ತೀಯಾ?
ಗುಂಡ : ಯಾಕೆಂದರೆ, ನಾನು ಸತ್ತ ಮೇಲೆ ನನ್ನ ಹೆಂಡತಿಗೆ ಯಾರೂ ಲೈನ್ ಹೊಡೀಬಾರ್ದು ನೋಡು, ಅದಕ್ಕೆ.
***
ತಿಮ್ಮ : ಸಾರ್.. ಜನಜಾಗೃತಿಗಾಗಿ ಮೋಟರ್ ಬೈಕ್ ಜಾಥಾ ಇಟ್ಕೊಂದಿದ್ದೀವಿ ಸಾರ್..
ಜನ : ಬಹಳ ಒಳ್ಳೆ ಕೆಲಸ, ಯಾವ ಉದ್ದೇಶಕ್ಕಾಗಿ ಈ ಬೈಕ್ ಜಾಥಾ.
ತಿಮ್ಮ : ಪೆಟ್ರೋಲ್ ಉಳಿಸಿ, ದೇಶ ಉಳಿಸಿ..
More From
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications